ಆ್ಯಪ್ನಗರ

ವಿಂಗ್‌ ಕಮಾಂಡರ ಅಭಿನಂದನ್‌ ಬಿಡುಗಡೆಗೆ ವಿಜಯೋತ್ಸವ

ಗದಗ: ಪಾಕಿಸ್ತಾನ ಬಂಧನದಲ್ಲಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಬಿಡುಗಡೆಗೊಂಡ ಹಿನ್ನಲೆಯಲ್ಲಿ ಬೆಟಗೇರಿಯ ಜೈ ಶ್ರೀರಾಮ ವಾಯು ವಿಹಾರ ಸಂಘದವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರವ ವ್ಯಕ್ತಪಡಿಸಿದರು.

Vijaya Karnataka 2 Mar 2019, 5:00 am
ಗದಗ: ಪಾಕಿಸ್ತಾನ ಬಂಧನದಲ್ಲಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಬಿಡುಗಡೆಗೊಂಡ ಹಿನ್ನಲೆಯಲ್ಲಿ ಬೆಟಗೇರಿಯ ಜೈ ಶ್ರೀರಾಮ ವಾಯು ವಿಹಾರ ಸಂಘದವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರವ ವ್ಯಕ್ತಪಡಿಸಿದರು.
Vijaya Karnataka Web winning the wing commands abhinandan release
ವಿಂಗ್‌ ಕಮಾಂಡರ ಅಭಿನಂದನ್‌ ಬಿಡುಗಡೆಗೆ ವಿಜಯೋತ್ಸವ


ಉಗ್ರರ ಮೇಲಿನ ದಾಳಿಯಲ್ಲಿ ಭಾರತ ತೋರಿದ ಸಾಹಸ ಮರೆಯಲಾಗದು. ಉಗ್ರರ ಮಟ್ಟಹಾಕಲು ಭಾರತೀಯ ಸೇನೆ ದಿಟ್ಟ ನಿಲುವು ತಾಳಿದ್ದು ಸ್ವಾಗತಾರ್ಹ ಎಂದು ಹರ್ಷವ್ಯಕ್ತಪಡಿಸಿದರು.

ಯಲ್ಲಪ್ಪ ಕಾಂಬಳೇಕರ, ವಿಷ್ಣು ಕಲಾಲ, ಚಂದ್ರು ಕುವಾರಕರ, ನಾಗರಾಜ ಕುವಾರಕರ, ಶಿವಾಜಿ ಕಾಂಬಳೇಕರ, ರಮೇಶ ಆಂಕುಶಖಾನೆ, ರಮೇಶ ಪರಕಾಳಿ, ಆಮೃದ, ಬ್ಯಾಟಿ, ಮೋತಿಲಾಲಸಾ ಮೇರವಾಡೆ, ಲಕ್ಷ ್ಮಣ ಗೋಟೂರ, ರಾಮಣ್ಣ ಸುಣಗಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ