ಆ್ಯಪ್ನಗರ

ವಿಶ್ವ ಪರಿಸರ ದಿನಾಚರಣೆ

ಗದಗ: ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ನಡೆಯಿತು. ಪ್ರಧಾನ ಗುರು ಶೋಭಾ ತೇರದಾಳ ಮಾತನಾಡಿ, ಪರಿಸರ ಸರಂಕ್ಷ ಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಪರಿಸರ ರಕ್ಷ ಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

Vijaya Karnataka 14 Jun 2019, 5:00 am
ಗದಗ: ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ನಡೆಯಿತು. ಪ್ರಧಾನ ಗುರು ಶೋಭಾ ತೇರದಾಳ ಮಾತನಾಡಿ, ಪರಿಸರ ಸರಂಕ್ಷ ಣೆಗೆ ಪ್ರತಿಯೊಬ್ಬರು ಮುಂದಾಗಬೇಕು. ಪರಿಸರ ರಕ್ಷ ಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
Vijaya Karnataka Web world environment day
ವಿಶ್ವ ಪರಿಸರ ದಿನಾಚರಣೆ


ಎಸ್‌. ಎಚ್‌. ತೇರದಾಳ ಮಾತನಾಡಿ, ಪರಿಸರ ಸಂರಕ್ಷ ಣೆಯಿಂದ ಮಾತ್ರ ಉಳಿವು, ಪರಿಸರ ನಾಶವಾದರೆ ಮಾನವನಿಗೆ ಉಸಿರಾಡುವುದಕ್ಕೆ ಗಾಳಿ, ನೀರು, ಆಮ್ಲಜನಕ ಸಿಗದಂತೆ ಪರಿಸ್ಥಿತಿ ಬರುತ್ತದೆ. ಅದಕ್ಕೆ ವಿಶ್ವಪರಿಸರ ದಿನವನ್ನು ಆಚರಿಸಿ ಪ್ರತಿ ಮಗುವು ಒಂದು ಗಿಡವನ್ನು ನೆಡಬೇಕು. ಆ ಗಿಡದ ಜವಾಬ್ದಾರಿ ಪ್ರಧಾನ ಗುರುಗಳು, ಶಿಕ್ಷ ಕರು, ಮತ್ತು ಮಕ್ಕಳದ್ದು ಇರುತ್ತದೆ. ಮುಂದೊಂದು ದಿನ ನಾವು ಶುದ್ಧ ಗಾಳಿಯನ್ನು ಹಣ ಕೊಟ್ಟು ಕೊಳ್ಳಬೇಕಾಗುವ ಪರಿಸ್ಥಿತಿ ಬರುತ್ತದೆ. ಇದನ್ನು ತಡೆಯಲು ನಾವೆಲ್ಲರೂ ಕಡ್ಡಾಯವಾಗಿ ಗಿಡಗಳನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ