ಆ್ಯಪ್ನಗರ

ವಕೀಲರೊಬ್ಬರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು

ವಧಿಕೀಧಿಲಧಿನಿಂದ ಅಧಿತ್ಯಾಧಿಚಾಧಿರಕ್ಕೆ ಯತ್ನ ಆಧಿರೋಧಿಪ, ದೂರು ವಿಕ ಸುದ್ದಿಲೋಕ ಸಕಲೇಶಪುರ (ಹಾಸನ) ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಕಕ್ಷಿದಾರ ಮಹಿಳೆಗೆ ...

Vijaya Karnataka 13 Nov 2019, 5:00 am
ಸಕಲೇಶಪುರ (ಹಾಸನ): ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಕಕ್ಷಿದಾರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಸಂಬಂಧ ವಕೀಲರೊಬ್ಬರ ವಿರುದ್ಧ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web complaining at a police station against a lawyer
ವಕೀಲರೊಬ್ಬರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು


ವಕೀಲ ಹೇಮಂತ್‌ ಕುಮಾರ್‌ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಪತಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪ್ರಕರಣದ ವಕಾಲತ್ತು ವಹಿಸಿಕೊಂಡಿದ್ದ ಈ ವಕೀಲರ ಕಚೇರಿ ಹಾಗೂ ನ್ಯಾಯಾಲಯಕ್ಕೆ ಈ ಮಹಿಳೆ ಬರುತ್ತಿದ್ದಾಗ ಅಧಿತ್ಯಾಧಿಚಾಧಿರಕ್ಕೆ ಯಧಿತ್ನಿಧಿಸಿಧಿದ್ದಾರೆ ಎಧಿನ್ನಧಿಲಾಧಿಗಿದೆ. ಆರೋಪಿ ವಕೀಲ ಮಹಿಳೆಗೆ ಆಗಾಗ ಮೊಬೈಲ್‌ ಕರೆ ಮಾಡುವುದು, ವಾಟ್ಸ್‌ಆ್ಯಪ್‌ ಮೆಸೇಜ್‌ ಮಾಡುತ್ತಿದ್ದು, ಕಳೆದ ಅ.6ರಂದು ಕೇಸಿಗೆ ಸಂಬಂಧಿಸಿದಂತೆ ವಕೀಲರ ಕಚೇರಿಗೆ ಬಂದಾಗ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಮಹಿಳೆ ದೂರಿನಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ