ಆ್ಯಪ್ನಗರ

ದಂಪತಿಗೆ ಇರಿದು ದೋಚಿದ ಕೆಲಸದಾಳು

ಕುವೆಂಪುನಗರದ ಮನೆಯ ಕೆಲಸಗಾರನೊಬ್ಬ ಮನೆಯಲ್ಲಿದ್ದ ದಂಪತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಮೂರು ಲಕ್ಷ ರೂಪಾಯಿ ಹಾಗೂ ಚಿನ್ನಾಭರಣ ದೋಚಿದ್ದಾನೆ.

Vijaya Karnataka Web 1 Feb 2018, 4:15 pm
ಹಾಸನ: ಕುವೆಂಪುನಗರದ ಮನೆಯ ಕೆಲಸಗಾರನೊಬ್ಬ ಮನೆಯಲ್ಲಿದ್ದ ದಂಪತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಮೂರು ಲಕ್ಷ ರೂಪಾಯಿ ಹಾಗೂ ಚಿನ್ನಾಭರಣ ದೋಚಿದ್ದಾನೆ.
Vijaya Karnataka Web couple stabbed by worker
ದಂಪತಿಗೆ ಇರಿದು ದೋಚಿದ ಕೆಲಸದಾಳು


ಗಾಯಗೊಂಡಿರುವ ದಂಪತಿ ವಾಗೀಶ್ ಮತ್ತು ಸಾವಿತ್ರಿ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಇಮ್ರಾನ್‌ಗಾಗಿ ಬಡಾವಣೆ ಠಾಣೆ ಪೋಲಿಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ