ಆ್ಯಪ್ನಗರ

ಮೃತಪಟ್ಟ ಗಂಡು ಚಿರತೆ ಪತ್ತೆ

ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಹೊಳೆನರಸೀಪುರ ತಾಲ್ಲೂಕು ಕಸಬಾ ಹೋಬಳಿ ಗಾಳಿಪುರ ಗ್ರಾಮದ ಬೆಟ್ಟದಲ್ಲಿ ಸುಮಾರು 3.5 ವರ್ಷದ ಮೃತಪಟ್ಟಿರುವ ಗಂಡು ಚಿರತೆ ಪತ್ತೆಯಾಗಿದೆ.

Vijaya Karnataka Web 15 Aug 2018, 9:19 pm
ಹೊಳೆನರಸೀಪುರ: ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಹೊಳೆನರಸೀಪುರ ತಾಲ್ಲೂಕು ಕಸಬಾ ಹೋಬಳಿ ಗಾಳಿಪುರ ಗ್ರಾಮದ ಬೆಟ್ಟದಲ್ಲಿ ಸುಮಾರು 3.5 ವರ್ಷದ ಮೃತಪಟ್ಟಿರುವ ಗಂಡು ಚಿರತೆ ಪತ್ತೆಯಾಗಿದೆ.
Vijaya Karnataka Web dead Leopard found


ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ದಯಾನಂದ್, ರಂಗಸ್ವಾಮಿ ರವರು ಭೇಟಿ ನೀಡಿ ಪರಿಶೀಲನೆ ಹಾಗೂ ಮಹಜರ್ ನಡೆಸಿದ್ದಾರೆ. ಚಿರತೆ ಯಾವ ಕಾರಣಕ್ಕೆ ಮೃತಪಟ್ಟಿದೆ ಎಂದು ತಿಳಿಯಬೇಕಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿರುತ್ತಾರೆ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ