ಆ್ಯಪ್ನಗರ

ಮನೆಹಾನಿ ಪ್ರದೇಶಕ್ಕೆ ಶಾಸಕ ಭೇಟಿ: ಪರಿಹಾರದ ಭರವಸೆ

ಹಾಸನ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆ ಅಬ್ಬರದಿಂದ ಕುಸಿದ ಮನೆಗಳನ್ನು ಶಾಸಕ ಪ್ರೀತಂ ಗೌಡ ಶನಿವಾರ ವೀಕ್ಷ ಣೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.

Vijaya Karnataka 11 Aug 2019, 5:00 am
ಹಾಸನ: ಹಾಸನ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆ ಅಬ್ಬರದಿಂದ ಕುಸಿದ ಮನೆಗಳನ್ನು ಶಾಸಕ ಪ್ರೀತಂ ಗೌಡ ಶನಿವಾರ ವೀಕ್ಷ ಣೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
Vijaya Karnataka Web flood mla visits affected area
ಮನೆಹಾನಿ ಪ್ರದೇಶಕ್ಕೆ ಶಾಸಕ ಭೇಟಿ: ಪರಿಹಾರದ ಭರವಸೆ


ತೇಜೂರು, ಹಲಸಿನಹಳ್ಳಿ, ಬೂವನಹಳ್ಳಿ ಬಿಟ್ಟಗೋಡನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದರು. ಶಾಸಕರು ಮಳೆಯಿಂದ ಮನೆ ಕಳೆದುಕೊಂಡವರ ಅಳಲು ಆಲಿಸಿದರು.

ಹಾಸನ ತಹಸೀಲ್ದಾರ್‌ ಮೇಘನಾ , ತಾಪಂ ಇಒ ಯಶವಂತ, ಪಿಡಿಒ ಮತ್ತಿತರರು. ಸ್ಥಳೀಯ ಮುಖಂಡರಾದ ವೇಣುಗೋಪಾಲ್‌, ಶರತಗೌಡ, ಮೊಗಣ್ಣಗೌಡ, ಚಂದ್ರಣ್ಣ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ