ಆ್ಯಪ್ನಗರ

ಪಾಳೇಗಾರಿಕೆ ಕುಡಿಯನ್ನು ಚಿವುಟಿ ಹಾಕಿ

ಹಾಸನ: ಮೈತ್ರಿ ಸರಕಾರ ಕೂಡಿಕೆ ಅಂತರ್‌ ಜಾತಿ ವಿವಾಹವಾಗಿದ್ದು ಜೆಡಿಎಸ್‌ ಪಾಳೆಗಾರಿಕೆ ಕುಟುಂಬವಾಗಿದೆ. ಅದನ್ನು ದಲಿತರು ವಿರೋಧಿಸುತ್ತೇವೆಂದು ಎಂದು ದಲಿತ ಸಂಘಟನೆಗಳು ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ತಿಳಿಸಿದರು.

Vijaya Karnataka 12 Apr 2019, 5:00 am
ಹಾಸನ: ಮೈತ್ರಿ ಸರಕಾರ ಕೂಡಿಕೆ ಅಂತರ್‌ ಜಾತಿ ವಿವಾಹವಾಗಿದ್ದು ಜೆಡಿಎಸ್‌ ಪಾಳೆಗಾರಿಕೆ ಕುಟುಂಬವಾಗಿದೆ. ಅದನ್ನು ದಲಿತರು ವಿರೋಧಿಸುತ್ತೇವೆಂದು ಎಂದು ದಲಿತ ಸಂಘಟನೆಗಳು ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ತಿಳಿಸಿದರು.
Vijaya Karnataka Web hassan allegation famil politics
ಪಾಳೇಗಾರಿಕೆ ಕುಡಿಯನ್ನು ಚಿವುಟಿ ಹಾಕಿ


ದಲಿತ ಸಮಾವೇಶದಲ್ಲಿ ಮಾತನಾಡಿ, ಜಾತಿ ರಾಜಕಾರಣದಲ್ಲಿ 9 ಜನ ಅಧಿಕಾರಿಗಳು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಳಿ ಜನರ ಸಮ್ಮುಖದಲ್ಲಿ ಕುಮಾರಸ್ವಾಮಿ ದಲಿತ ವಿರೋಧಿ ಎಂದು ಕೋಗಿದ್ದಕ್ಕೆ ಪೊಲೀಸರು ನನ್ನನ್ನು ಬಂಧಿಸಿದರು. ದಲಿತರು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದರೆ ಜಯ ನಮ್ಮದೆ. ರಾಹುಲ್‌ ಗಾಂಧಿ ದಲಿತ ಪರವೋ ವಿರೋಧಿಯೋ ಎಂಬುದನ್ನು ತಿಳಿಯಬೇಕಿದೆ. ಎ ಮಂಜು ಪಾಳೇಗಾರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ದೇವೇಗೌಡರ ಕುಟುಂಬ ಜಾತಿವಾದಿ ಪಕ್ಷವಾಗಿದ್ದು ಮೊಮ್ಮಗ ಪ್ರಜ್ವಲ್‌ ಪಾಳೇಗಾರಿಕೆ ಕುಡಿಯಾಗಿದೆ ಅದನ್ನು ಚಿವುಟಿ ಹಾಕಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ