ಆ್ಯಪ್ನಗರ

ಇನ್ನೂ ಎರಡು ದಿನ ರೈಲು ಸಂಚಾರವಿಲ್ಲ

ಸಕಲೇಶಪುರ-ಸುಬ್ರಮಣ್ಯ ರೈಲ್ವೆ ಮಾರ್ಗದಲ್ಲಿ ಕುಸಿದಿರುವ ಮಣ್ಣು ತೆರವು ಕಾರ‍್ಯ ಬುಧವಾರವೂ ಮುಂದುರೆದಿದ್ದು, ಈ ಮಾರ್ಗದಲ್ಲಿ ಸ್ಥಗಿತಗೊಂಡಿರುವ ರೈಲು ಸಂಚಾರ ಗುರುವಾರವೂ ಪ್ರಾರಂಭವಾಗುವುದು ಅನುಮಾನ ಎಂದು ರೈಲ್ವೆ ಮೂಲ ತಿಳಿಸಿವೆ.

Vijaya Karnataka 25 Jul 2019, 5:00 am
ಸಕಲೇಶಪುರ: ಸಕಲೇಶಪುರ-ಸುಬ್ರಮಣ್ಯ ರೈಲ್ವೆ ಮಾರ್ಗದಲ್ಲಿ ಕುಸಿದಿರುವ ಮಣ್ಣು ತೆರವು ಕಾರ‍್ಯ ಬುಧವಾರವೂ ಮುಂದುರೆದಿದ್ದು, ಈ ಮಾರ್ಗದಲ್ಲಿ ಸ್ಥಗಿತಗೊಂಡಿರುವ ರೈಲು ಸಂಚಾರ ಗುರುವಾರವೂ ಪ್ರಾರಂಭವಾಗುವುದು ಅನುಮಾನ ಎಂದು ರೈಲ್ವೆ ಮೂಲ ತಿಳಿಸಿವೆ.
Vijaya Karnataka Web no train for two day
ಇನ್ನೂ ಎರಡು ದಿನ ರೈಲು ಸಂಚಾರವಿಲ್ಲ


ಪಶ್ಚಿಮಘಟ್ಟದ ಭಾಗದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ, ರೈಲು ಮಾರ್ಗದ ಸಿರಿಬಾಗಿಲು(ಸುರಂಗ) ಸಮೀಪ ರೈಲು ಹಳಿ ಪಕ್ಕದ ಬಂಡೆ ಹಾಗೂ ಮಣ್ಣು ಕುಸಿಯುವ ಹಂತಕ್ಕೆ ತಲುಪಿತ್ತು. ಅಪಾಯದ ಮುನ್ಸೂಚನೆ ಅರಿತ ರೈಲ್ವೆ ಇಲಾಖೆ ಐದು ದಿನಗಳ ಹಿಂದೆ ಈ ಮಾರ್ಗದ ಎಲ್ಲಾ ರೈಲು ಸಂಚಾರ ಸ್ಥಗಿತಗೊಳಿಸಿ, ದುರಸ್ತಿ ಕಾರ‍್ಯ ನಡೆಸುತ್ತಿದೆ. ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದೆ ಬುಧವಾರ ಕೂಡ ಪ್ರಗತಿಯಲ್ಲಿತ್ತು. ಈ ಭಾಗದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ಕಡಿಮೆಯಾದಲ್ಲಿ ಒಂದೆರಡು ದಿನದಲ್ಲಿ ಕೆಲಸ ಮುಗಿದು ರೈಲು ಸಂಚಾರ ಪುನಾರಂಭವಾಗುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ