ಆ್ಯಪ್ನಗರ

ಮಳೆ, ಭೂಕುಸಿತದ ಹಾನಿ ಪ್ರದೇಶಕ್ಕೆ ಮಾಜಿ ಪ್ರಧಾನಿ ಭೇಟಿ

ತಾಲೂಕಿನ ಹಿಜ್ಜನಹಳ್ಳಿ, ಕಲ್ಲಹಳ್ಳಿ, ಮಾಗೇರಿ ಸಮೀಪ ಭಾರಿ ಭೂಕುಸಿತವಾದ ಪ್ರದೇಶಗಳಿಗೆ ಕೊರೆವ ಚಳಿ, ಬೀಳುತ್ತಿದ್ದ ಮಳೆಯನ್ನು ಲೆಕ್ಕಿಸದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 22 Aug 2018, 5:00 am
ವನಗೂರು (ಸಕಲೇಶಪುರ): ತಾಲೂಕಿನ ಹಿಜ್ಜನಹಳ್ಳಿ, ಕಲ್ಲಹಳ್ಳಿ, ಮಾಗೇರಿ ಸಮೀಪ ಭಾರಿ ಭೂಕುಸಿತವಾದ ಪ್ರದೇಶಗಳಿಗೆ ಕೊರೆವ ಚಳಿ, ಬೀಳುತ್ತಿದ್ದ ಮಳೆಯನ್ನು ಲೆಕ್ಕಿಸದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web the former prime minister met the rain landslide damage area
ಮಳೆ, ಭೂಕುಸಿತದ ಹಾನಿ ಪ್ರದೇಶಕ್ಕೆ ಮಾಜಿ ಪ್ರಧಾನಿ ಭೇಟಿ


''ಈ ಭಾಗದ ರೈತರ ನೆರವಿಗೆ ಸದಾ ಸಿದ್ಧನಿದ್ದು, ದಾರಿ ಉದ್ದಕ್ಕೂ ರೈತರ, ಸಾರ್ವಜನಿಕರ ಕಷ್ಟ ನೋಡಿ ಮನಸ್ಸಿಗೆ ತುಂಬಾ ನೋವು ಆಗಿದೆ. ಮುಖ್ಯಮಂತ್ರಿ ಜತೆ ಮಾತನಾಡಿ ಹಿಜ್ಜನಳ್ಳಿ ಭೂಕುಸಿತ ಗ್ರಾಮಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಕಾಫಿ, ಭತ್ತ ಸೇರಿದಂತೆ ಎಲ್ಲ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಆ. 25ರಂದು ಎಲ್ಲಾ ಅಧಿಕಾರಿಗಳ ತುರ್ತು ಸಭೆಯನ್ನು ಹಾಸನದಲ್ಲಿ ನಡೆಸಿ, ಸಕಲೇಶಪುರ ಭಾಗದ ರೈತರ ಸಮಸ್ಯೆ ಹಾಗೂ ಮಳೆ ಹಾನಿ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ