ಆ್ಯಪ್ನಗರ

ಹಾಸನದಲ್ಲಿ ತಂಪೆರದ ಮಳೆ

ಬಿಸಿಲ ಝಳಕ್ಕೆ ಕಾದ ಕಾವಲಿಯಂತಿದ್ದ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಸುರಿದ ಮಳೆ ತಂಪೆರೆಯಿತು.

Vijaya Karnataka 9 Apr 2019, 5:00 am
ಹಾಸನ: ಬಿಸಿಲ ಝಳಕ್ಕೆ ಕಾದ ಕಾವಲಿಯಂತಿದ್ದ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಸುರಿದ ಮಳೆ ತಂಪೆರೆಯಿತು.
Vijaya Karnataka Web thunderstorms in hassan
ಹಾಸನದಲ್ಲಿ ತಂಪೆರದ ಮಳೆ


ಬೆಳಗ್ಗೆಯಿಂದಲೆ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಗಾಳಿ, ಮಳೆಯೊಂದಿಗೆ ಮಳೆ ಸಿಂಚನ ಆರಂಭವಾಯಿತು. 7.15 ಗಂಟೆಗೆ ಶುರುವಾದ ಮಳೆ 8 ಗಂಟೆವರೆಗೆ ಮುಂದುವರೆಯಿತು.

ವರುಷದ ಮೊದಲ ಮಳೆ ರೈತರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಚುನಾವಣೆಯ ಕಾವಿನ ಮಧ್ಯೆ ವರುಣನ ಸಿಂಚನ ಜನರನ್ನು ತಣ್ಣಗಾಸಿದೆ. ರೋಡ್‌ ಟ್ರಾಫಿಕ್‌ನಲ್ಲಿ ದ್ವಿಚಕ್ರ ವಾಹನ ಸವಾರರು ಮಳೆಗೆ ಸಿಲುಕಿ ಪರದಾಡಿದರು. ಇನ್ನೂ ಕೆಲವರು ಮಳೆಯಲ್ಲಿ ಮಿಂದು ಖುಷಿಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ