ಆ್ಯಪ್ನಗರ

ಈಜಲು ಹೋದ ಬಾಲಕ, ಯುವಕ ನೀರುಪಾಲು

ಬೈಲಹಳ್ಳಿ ಸಮೀಪ ಮಾದಾಪುರದ ಕೆರೆಯಲ್ಲಿ ಬಾಲಕ ಮತ್ತು ಯುವಕ ಮುಳುಗಿ ಮೃತಪಟ್ಟಿದ್ದಾರೆ.

Vijaya Karnataka Web 2 Jul 2018, 3:02 pm
ಹಾಸನ: ಬೈಲಹಳ್ಳಿ ಸಮೀಪ ಮಾದಾಪುರದ ಕೆರೆಯಲ್ಲಿ ಬಾಲಕ ಮತ್ತು ಯುವಕ ಮುಳುಗಿ ಮೃತಪಟ್ಟಿದ್ದಾರೆ. ಸುದೀಪ್ (17) ಮತ್ತು ಸುಮಂತ್(18) ಮೃತಪಟ್ಟವರು.
Vijaya Karnataka Web drown


ಜಾನುವಾರುಗಳ ಮೈ ತೊಳೆಯಲು ಹೋಗುವುದಾಗಿ ಹೇಳಿದ್ದ ಅವರಿಬ್ಬರು ಜಾನುವಾರುಗಳ ಮೈ ತೊಳೆದ ಬಳಿಕ ಈಜಲು ಹೋಗಿ ನೀರು ಪಾಲಾಗಿರಬಹುದು ಎನ್ನಲಾಗಿದೆ.

ಮಳೆಯಾಗಿದ್ದರಿಂದ ನೀರಿನಲ್ಲಿ ಹೂಳಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಮೃತರಿಬ್ಬರು ಹಾಸನದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದರು. ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ