ಆ್ಯಪ್ನಗರ

ರಕ್ಷಣೆ ಕೋರಿ ವಿಕಗೆ ಪತ್ರ ಬರೆದು ಅಂತರ್ಜಾತಿ ವಿವಾಹವಾದ ಯುವತಿ

'ನನಗೆ 18 ವರ್ಷ ಆಗಿದೆ. ಪ್ರಿಯಕರನನ್ನು ಬಿಟ್ಟು ಬದುಕಲಾರೆ, ರಕ್ಷಣೆ ನೀಡಿ,' ಎಂದು ವಿಜಯ ಕರ್ನಾಟಕಕ್ಕೆ ಪತ್ರ ಬರೆದು ಯುವತಿಯೊಬ್ಬರು ರಾಮಮಂದಿರದಲ್ಲಿ ಸರಳವಾಗಿ ವಿವಾಹವಾಗಿದ್ದಾಳೆ.

Vijaya Karnataka Web 29 Sep 2018, 12:14 pm
ಹಾಸನ: ಮದುವೆಯಾಗಲು ಅಪ್ರಾಪ್ತ ವಯಸ್ಕಳು ಎಂಬ ಕಾರಣಕ್ಕೆಒಂದು ವರ್ಷ ಬಾಲಮಂದಿರದಲ್ಲಿದ್ದ ಯುವತಿ ಅಲ್ಲಿಂದ ಹೊರ ಬಂದು ಪ್ರಿಯಕರನನ್ನು ಮದುವೆಯಾಗಿದ್ದಾಳೆ. ಪೋಷಕರ ವಿರೋಧದ ನಡುವೆಯೂ ಯುವತಿ ಆಲೂರಿನಲ್ಲಿ ಅಂತರ್ಜಾತಿ ವಿವಾಹವಾಗಿದ್ದಾಳೆ.
Vijaya Karnataka Web 1.


ಅಪ್ರಾಪ್ತೆ ಎಂಬ ಕಾರಣದಿಂದ ಮದುವೆ ವಿಚಾರದಲ್ಲಿ ವರ್ಷದ ಹಿಂದೆ ನ್ಯಾಯಾಲಯ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಯುವತಿ ಒಂದು ವರ್ಷ ಕಾದು ' ನನಗೆ 18 ವರ್ಷ ಆಗಿದೆ. ಪ್ರಿಯಕರನನ್ನು ಬಿಟ್ಟು ಬದುಕಲಾರೆ, ರಕ್ಷಣೆ ನೀಡಿ,' ಎಂದು ವಿಜಯ ಕರ್ನಾಟಕಕ್ಕೆ ಪತ್ರ ಬರೆದು ರಾಮಮಂದಿರದಲ್ಲಿ ಸರಳವಾಗಿ ವಿವಾಹವಾಗಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ