ಹಾನಗಲ್ಲ: ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 144 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
ಹಿರಿಯ ಸಿವಿಲ್ ನ್ಯಾಯಾಧೀಶೆ ಸುಜಾತಾ ಪಾಟೀಲ, ಹೆಚ್ಚುವರಿ ಹಿರಿಯ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಮತ್ತು ಕಿರಿಯ ವಿಭಾಗದ ನ್ಯಾಯಾಧೀಶೆ ಲಕ್ಷ್ಮೀ ಗರಗ ಅವರ ಮುಂದೆ ಬಂದ ವ್ಯಾಜ್ಯಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.
ಪ್ರತಿ 4 ತಿಂಗಳಿಗೊಮ್ಮೆ ನಡೆಯುವ ಲೋಕ್ ಅದಾಲತ್ ಯಶಸ್ಸಿಗಾಗಿ ನ್ಯಾಯಾಲಯ ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದ್ದರು. ಲೋಕ್ ಅದಾಲತ್ನಲ್ಲಿ ಬರುವ ಪ್ರಕರಣಗಳ ವಕಾಲತ್ತು ವಹಿಸಿದ್ದ ನ್ಯಾಯವಾದಿಗಳು ಹಾಜರಿದ್ದರು.
ವ್ಯಾಜ್ಯ ಪೂರ್ಣ ಪ್ರಕರಣಗಳಲ್ಲಿ (ಫ್ರೀ ಲಿಟಿಗೇಶನ್) ಮುಖ್ಯವಾಗಿ ಬ್ಯಾಂಕ್ ಸಂಬಂಧಿತ 64 ಪ್ರಕರಣಗಳು, 10 ಚೆಕ್ಬೌನ್ಸ್, 6 ಮೋಟಾರು ವಾಹನ ಪ್ರಕರಣಗಳು ಇತ್ಯರ್ಥಗೊಂಡವು.
ಹಿರಿಯ ಸಿವಿಲ್ ನ್ಯಾಯಾಧೀಶೆ ಸುಜಾತಾ ಪಾಟೀಲ, ಹೆಚ್ಚುವರಿ ಹಿರಿಯ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಮತ್ತು ಕಿರಿಯ ವಿಭಾಗದ ನ್ಯಾಯಾಧೀಶೆ ಲಕ್ಷ್ಮೀ ಗರಗ ಅವರ ಮುಂದೆ ಬಂದ ವ್ಯಾಜ್ಯಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.
ಪ್ರತಿ 4 ತಿಂಗಳಿಗೊಮ್ಮೆ ನಡೆಯುವ ಲೋಕ್ ಅದಾಲತ್ ಯಶಸ್ಸಿಗಾಗಿ ನ್ಯಾಯಾಲಯ ಸಿಬ್ಬಂದಿ ವ್ಯವಸ್ಥೆ ಮಾಡಿಕೊಂಡಿದ್ದರು. ಲೋಕ್ ಅದಾಲತ್ನಲ್ಲಿ ಬರುವ ಪ್ರಕರಣಗಳ ವಕಾಲತ್ತು ವಹಿಸಿದ್ದ ನ್ಯಾಯವಾದಿಗಳು ಹಾಜರಿದ್ದರು.
ವ್ಯಾಜ್ಯ ಪೂರ್ಣ ಪ್ರಕರಣಗಳಲ್ಲಿ (ಫ್ರೀ ಲಿಟಿಗೇಶನ್) ಮುಖ್ಯವಾಗಿ ಬ್ಯಾಂಕ್ ಸಂಬಂಧಿತ 64 ಪ್ರಕರಣಗಳು, 10 ಚೆಕ್ಬೌನ್ಸ್, 6 ಮೋಟಾರು ವಾಹನ ಪ್ರಕರಣಗಳು ಇತ್ಯರ್ಥಗೊಂಡವು.