ಆ್ಯಪ್ನಗರ

ತಳ್ಳುಗಾಡಿಯಿಂದ ಮನೆಗೆ ಕಾಯಿಪಲ್ಲೆ

ರಾಣೇಬೆನ್ನೂರ : ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಿದ್ದರೂ ಅಗತ್ಯ ವಸ್ತುಗಳ ಖರೀದಿಗೆ ನಗರದಲ್ಲಿಬೆಳಗ್ಗೆ 5ರಿಂದ 9ರ ವರೆಗೆ ನೀಡಲಾಗುತ್ತಿದ್ದ ರಿಯಾಯತಿ ಅವಧಿಯಲ್ಲಿಜನದಟ್ಟಣೆಯಾಗುತ್ತಿತ್ತು. ಇದನ್ನು ತಪ್ಪಿಸಲು ಇಲ್ಲಿನ ನೆಹರು ಮಾರ್ಕೆಟ್‌ ಬಳಿಯ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿನಡೆಸಲಾಗುತ್ತಿದ್ದ ವ್ಯವಹಾರವನ್ನು ಮಂಗಳವಾರದಿಂದ ಬಂದ್‌ ಮಾಡಿಸಲಾಗಿದ್ದು ತಳ್ಳುಗಾಡಿ ಮೂಲಕ ಮನೆ ಮನೆಗೆ ಕಾಯಿಪಲ್ಲೆಮಾರುವ ವ್ಯವಸ್ಥೆ ಮಾಡಲಾಗಿದೆ.

Vijaya Karnataka 1 Apr 2020, 5:00 am
ರಾಣೇಬೆನ್ನೂರ : ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಘೋಷಿಸಿದ್ದರೂ ಅಗತ್ಯ ವಸ್ತುಗಳ ಖರೀದಿಗೆ ನಗರದಲ್ಲಿಬೆಳಗ್ಗೆ 5ರಿಂದ 9ರ ವರೆಗೆ ನೀಡಲಾಗುತ್ತಿದ್ದ ರಿಯಾಯತಿ ಅವಧಿಯಲ್ಲಿಜನದಟ್ಟಣೆಯಾಗುತ್ತಿತ್ತು. ಇದನ್ನು ತಪ್ಪಿಸಲು ಇಲ್ಲಿನ ನೆಹರು ಮಾರ್ಕೆಟ್‌ ಬಳಿಯ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿನಡೆಸಲಾಗುತ್ತಿದ್ದ ವ್ಯವಹಾರವನ್ನು ಮಂಗಳವಾರದಿಂದ ಬಂದ್‌ ಮಾಡಿಸಲಾಗಿದ್ದು ತಳ್ಳುಗಾಡಿ ಮೂಲಕ ಮನೆ ಮನೆಗೆ ಕಾಯಿಪಲ್ಲೆಮಾರುವ ವ್ಯವಸ್ಥೆ ಮಾಡಲಾಗಿದೆ.
Vijaya Karnataka Web a homemade cushion
ತಳ್ಳುಗಾಡಿಯಿಂದ ಮನೆಗೆ ಕಾಯಿಪಲ್ಲೆ


ಅಲ್ಲದೆ ನಗರದ ವಿವಿಧ ಬಡಾವಣೆಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ