ಹಿರೇಕೆರೂರು: ಪಟ್ಟಣದ ಶ್ರೀದುರ್ಗಾಮಾತಾ ವಿದ್ಯಾವರ್ಧಕ ಸೊಸೈಟಿ ಆವರಣದಲ್ಲಿಜ.28ರಂದು ಸಂಜೆ 4 ಘಂಟೆಗೆ ವಾರ್ಷಿಕ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಾಸಕ ಬಿ.ಸಿ.ಪಾಟೀಲ್ ಉದ್ಘಾಟಿಸುವರು.
ಮುಖ್ಯಅಥಿತಿಗಳಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಇಓಎಲ್ ಸಿದ್ದಲಿಂಗಪ್ಪ, ಪಿ.ಬಿ.ನಿಂಗನಗೌಡರ್, ಹನುಮಂತಗೌಡ ಗೊಲ್ಲರ, ಡಾ.ಎನ್.ಆರ್.ದೇವಕರ್, ಸೊಸೈಟಿ ಅಧ್ಯಕ್ಷ ಸುಭಾಷ್ ಗೊಲ್ಲರ, ಉಪಾಧ್ಯಕ್ಷ ಶಿವಾನಂದ ಕುಲಕರ್ಣಿ, ಕಾರ್ಯದರ್ಶಿ ಸವಿತಾ ಗೊಲ್ಲರ, ಆರ್.ಕೆ.ನಾಗರಾಜ್, ಎಂ.ವಿ.ಬಲಮುರಿ, ಸವಿತಾ ಪ್ರಸಾದ್, ಪವಿತ್ರಾ ಮಲ್ಲೂರ, ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮುಖ್ಯಅಥಿತಿಗಳಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಇಓಎಲ್ ಸಿದ್ದಲಿಂಗಪ್ಪ, ಪಿ.ಬಿ.ನಿಂಗನಗೌಡರ್, ಹನುಮಂತಗೌಡ ಗೊಲ್ಲರ, ಡಾ.ಎನ್.ಆರ್.ದೇವಕರ್, ಸೊಸೈಟಿ ಅಧ್ಯಕ್ಷ ಸುಭಾಷ್ ಗೊಲ್ಲರ, ಉಪಾಧ್ಯಕ್ಷ ಶಿವಾನಂದ ಕುಲಕರ್ಣಿ, ಕಾರ್ಯದರ್ಶಿ ಸವಿತಾ ಗೊಲ್ಲರ, ಆರ್.ಕೆ.ನಾಗರಾಜ್, ಎಂ.ವಿ.ಬಲಮುರಿ, ಸವಿತಾ ಪ್ರಸಾದ್, ಪವಿತ್ರಾ ಮಲ್ಲೂರ, ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.