ಆ್ಯಪ್ನಗರ

ಇಂದು ವಾರ್ಷಿಕ ಸಮ್ಮೇಳನ

ಹಿರೇಕೆರೂರು: ಪಟ್ಟಣದ ಶ್ರೀದುರ್ಗಾಮಾತಾ ವಿದ್ಯಾವರ್ಧಕ ಸೊಸೈಟಿ ಆವರಣದಲ್ಲಿಜ.28ರಂದು ಸಂಜೆ 4 ಘಂಟೆಗೆ ವಾರ್ಷಿಕ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಾಸಕ ಬಿ.ಸಿ.ಪಾಟೀಲ್‌ ಉದ್ಘಾಟಿಸುವರು.

Vijaya Karnataka 28 Jan 2020, 5:00 am
ಹಿರೇಕೆರೂರು: ಪಟ್ಟಣದ ಶ್ರೀದುರ್ಗಾಮಾತಾ ವಿದ್ಯಾವರ್ಧಕ ಸೊಸೈಟಿ ಆವರಣದಲ್ಲಿಜ.28ರಂದು ಸಂಜೆ 4 ಘಂಟೆಗೆ ವಾರ್ಷಿಕ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶಾಸಕ ಬಿ.ಸಿ.ಪಾಟೀಲ್‌ ಉದ್ಘಾಟಿಸುವರು.
Vijaya Karnataka Web annual conference today
ಇಂದು ವಾರ್ಷಿಕ ಸಮ್ಮೇಳನ


ಮುಖ್ಯಅಥಿತಿಗಳಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಇಓಎಲ್‌ ಸಿದ್ದಲಿಂಗಪ್ಪ, ಪಿ.ಬಿ.ನಿಂಗನಗೌಡರ್‌, ಹನುಮಂತಗೌಡ ಗೊಲ್ಲರ, ಡಾ.ಎನ್‌.ಆರ್‌.ದೇವಕರ್‌, ಸೊಸೈಟಿ ಅಧ್ಯಕ್ಷ ಸುಭಾಷ್‌ ಗೊಲ್ಲರ, ಉಪಾಧ್ಯಕ್ಷ ಶಿವಾನಂದ ಕುಲಕರ್ಣಿ, ಕಾರ್ಯದರ್ಶಿ ಸವಿತಾ ಗೊಲ್ಲರ, ಆರ್‌.ಕೆ.ನಾಗರಾಜ್‌, ಎಂ.ವಿ.ಬಲಮುರಿ, ಸವಿತಾ ಪ್ರಸಾದ್‌, ಪವಿತ್ರಾ ಮಲ್ಲೂರ, ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ