ಆ್ಯಪ್ನಗರ

ಸಶಸ್ತ್ರ ಸೇನಾಪಡೆ ಸೀಮಾಬಲ ಯೋಧರಿಂದ ಪಥ ಸಂಚಲನ

ಹಿರೇಕೆರೂರ: ವಿಧಾಸಸಭೆ ಚುನಾವಣೆ ಅಂಗವಾಗಿ ಪಟ್ಟಣದಲ್ಲಿ ಸ್ಥಳೀಯ ಪೊಲೀಸರೊಂದಿಗೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಪಟ್ಟಣಕ್ಕೆ ಆಗಮಿದ ಸಶಸ್ತ್ರ ಸೇನಾಪಡೆ ಸೀಮಾಬಲ ಯೋಧರಿಂದ ಪಥ ಸಂಚಲನ ನಡೆಯಿತು.

Vijaya Karnataka 27 Apr 2018, 5:00 am
ಹಿರೇಕೆರೂರ: ವಿಧಾಸಸಭೆ ಚುನಾವಣೆ ಅಂಗವಾಗಿ ಪಟ್ಟಣದಲ್ಲಿ ಸ್ಥಳೀಯ ಪೊಲೀಸರೊಂದಿಗೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಪಟ್ಟಣಕ್ಕೆ ಆಗಮಿದ ಸಶಸ್ತ್ರ ಸೇನಾಪಡೆ ಸೀಮಾಬಲ ಯೋಧರಿಂದ ಪಥ ಸಂಚಲನ ನಡೆಯಿತು.
Vijaya Karnataka Web armed forces armed forces from seamaly warriors
ಸಶಸ್ತ್ರ ಸೇನಾಪಡೆ ಸೀಮಾಬಲ ಯೋಧರಿಂದ ಪಥ ಸಂಚಲನ


ಸೇನಾಪಡೆಯ ಸುಮಾರು 40 ಯೋಧರು, ಸ್ಥಳೀಯ ಪೂಲೀಸರೊಂದಿಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪಥ ಸಂಚಲನ ನಡೆಸುವ ಮೂಲಕ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಪಥ ಸಂಚಲನದ ಮೂಲಕ ಸಂದೇಶ ರವಾನಿಸಿದರು. ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಿಂದ, ಚಾವಡಿ ವೃತ್ತ, ಚನ್ನಳ್ಳಿ ರಸ್ತ್ತೆ, ಅಜಾದ್‌ ನಗರ, ಸರ್ವಜ್ಞ ವೃತ್ತ ಹಾಗೂ ಮುಖ್ಯ ರಸ್ತೆ ಮೂಲಕ ಮರಳಿ ಪೊಲೀಸ್‌ ಪರೇಡ್‌ ಮೈದಾನದ ಆವರಣದಲ್ಲಿ ಪಥ ಸಂಚಲನ ಸಮಾರೋಪಗೊಂಡಿತು. ಸಿಪಿಐ ಉಮಾಪತಿ, ಪಿಎಸ್‌ಐ ಎಚ್‌.ಎಚ್‌.ವಡ್ಡರ, ಸ್ಥಳೀಯ ಪೊಲೀಸರು ಹಾಗೂ ಸೀಮಾಬಲದ 40 ಯೋಧರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ