ಆ್ಯಪ್ನಗರ

ಪೌರತ್ವ ಕಾಯ್ದೆ ಕುರಿತ ಜಾಗೃತಿ ಅಭಿಯಾನ

ರಟ್ಟೀಹಳ್ಳಿ: ಪೌರತ್ವ ತಿದ್ದುಪಡೆ ಕಾನೂನು ಎಂಬುವುದು ಯಾವುದೇ ಧರ್ಮ, ಜಾತಿ ಪಂಗಡದವರ ಪರವಾಗಿ ರೂಪಿಸಿದ ಕಾನೂನು ಅಲ್ಲ, ಇದು ಪ್ರತಿಯೊಬ್ಬ ಭಾರತೀಯನ್ನು ಹೆಮ್ಮೆಯಿಂದ ಸ್ವೀಕರಿಸಬೇಕಾದ ಕಾನೂನು ಆಗಿದೆ ಎಂದು ಬಿಜೆಪಿ ಮುಖಂಡ ತಾ.ಪಂ.ಮಾಜಿ ಅಧ್ಯಕ್ಷ ಆನಂದಪ್ಪ ಹಾದಿಮನಿ ಹೇಳಿದರು.

Vijaya Karnataka 12 Jan 2020, 5:00 am
ರಟ್ಟೀಹಳ್ಳಿ: ಪೌರತ್ವ ತಿದ್ದುಪಡೆ ಕಾನೂನು ಎಂಬುವುದು ಯಾವುದೇ ಧರ್ಮ, ಜಾತಿ ಪಂಗಡದವರ ಪರವಾಗಿ ರೂಪಿಸಿದ ಕಾನೂನು ಅಲ್ಲ, ಇದು ಪ್ರತಿಯೊಬ್ಬ ಭಾರತೀಯನ್ನು ಹೆಮ್ಮೆಯಿಂದ ಸ್ವೀಕರಿಸಬೇಕಾದ ಕಾನೂನು ಆಗಿದೆ ಎಂದು ಬಿಜೆಪಿ ಮುಖಂಡ ತಾ.ಪಂ.ಮಾಜಿ ಅಧ್ಯಕ್ಷ ಆನಂದಪ್ಪ ಹಾದಿಮನಿ ಹೇಳಿದರು.
Vijaya Karnataka Web awareness campaign on citizenship act
ಪೌರತ್ವ ಕಾಯ್ದೆ ಕುರಿತ ಜಾಗೃತಿ ಅಭಿಯಾನ


ಅವರು ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದಲ್ಲಿಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಕುರಿತು ಗ್ರಾಮದಲ್ಲಿಜನ ಜಾಗೃತಿ ಅಭಿಯಾನ ನಡೆಸಿ, ಕರಪತ್ರವನ್ನು ಹಂಚುವ ಮೂಲಕ ಜಾಗೃತಿ ಮೂಡಿಸಿ ಮಾತನಾಡಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ರಾಮನಗೌಡ ಪಾಟೀಲ ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ