ಆ್ಯಪ್ನಗರ

ಕೊರೊನಾ ಬಗ್ಗೆ ಜಾಗೃತಿ ಅಗತ್ಯ : ಟಿ.ಎಂ.ಭಾಸ್ಕರ

ರಾಣೇಬೆನ್ನೂರ : ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ವಿವಿ ಪ್ರಭಾರ ಕುÇಪತಿ ಪ್ರೊ. ಟಿ.ಎಮ್‌.ಭಾಸ್ಕರ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಗುರುವಾರ ಧಾರವಾಡದ ಕರ್ನಾಟಕ ವಿವಿ ಸಹಯೋಗದಲ್ಲಿಏರ್ಪಡಿಸಿದ್ದ ಕೊರೊನಾ ವಿರುದ್ಧ ಜಾಗೃತಿ ಕುರಿತ

Vijaya Karnataka 11 Apr 2020, 5:00 am
ರಾಣೇಬೆನ್ನೂರ : ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ವಿವಿ ಪ್ರಭಾರ ಕುÇಪತಿ ಪ್ರೊ. ಟಿ.ಎಮ್‌.ಭಾಸ್ಕರ ಹೇಳಿದರು.
Vijaya Karnataka Web awareness on corona need tm bhaskara
ಕೊರೊನಾ ಬಗ್ಗೆ ಜಾಗೃತಿ ಅಗತ್ಯ : ಟಿ.ಎಂ.ಭಾಸ್ಕರ

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಗುರುವಾರ ಧಾರವಾಡದ ಕರ್ನಾಟಕ ವಿವಿ ಸಹಯೋಗದಲ್ಲಿಏರ್ಪಡಿಸಿದ್ದ ಕೊರೊನಾ ವಿರುದ್ಧ ಜಾಗೃತಿ ಕುರಿತ ಆನ್‌ಲೈನ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊರೊನಾ ಕುರಿತು ಸಾರ್ವಜನಿಕರು ಗೊಂದಲದಲ್ಲಿದ್ದಾರೆ. ಅದರ ನಿವಾರಣೆಗೆ ಜನಜಾಗೃತಿಗೆ ಆನ್‌ಲೈನ್‌ ಕಾರ್ಯಾಗಾರ ಮಾಡುತ್ತಿರುವುದು ಶ್ಲಾಘನೀಯ ಎಂದರು. ಡಾ.ಗಣನಾಥ ಶೆಟ್ಟಿ ಯಕ್ಕಾರು, ಡಾ.ಪೂರ್ಣಿಮಾ, ಡಾ.ಶಿವಕುಮಾರ, ಡಾ.ಎಂ.ಬಿ.ದಳಪತಿ, ಡಾ.ಅರುಣಕುಮಾರ ಚಂದನ ಮಾತನಾಡಿದರು. ಪ್ರಾ.ಎಲ್‌.ವಿ.ಸಂಗಳದ ಅಧ್ಯಕ್ಷತೆ ವಹಿಸಿದ್ದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳ ಕಾಲೇಜುಗಳ ಪ್ರಾಂಶುಪಾಲರು, ಖಾಸಗಿ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಎನ್ನೆಸ್ಸೆಸ್‌ ಅಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ