ಆ್ಯಪ್ನಗರ

ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ವಿತರಣೆ

ಅಕ್ಕಿಆಲೂರು: ದೇವರ ಹೊಸಪೇಟೆ ಗ್ರಾಮದಲ್ಲಿಹಾನಗಲ್‌ನ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಜನವೇದಿಕೆಯ ಆಶ್ರಯದಲ್ಲಿಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡುಗಳ ವಿತರಣಾ ಸಮಾರಂಭ ನಡೆಯಿತು.

Vijaya Karnataka 26 Oct 2019, 5:00 am
ಅಕ್ಕಿಆಲೂರು: ದೇವರ ಹೊಸಪೇಟೆ ಗ್ರಾಮದಲ್ಲಿಹಾನಗಲ್‌ನ ರೋಶನಿ ಸಮಾಜ ಸೇವಾ ಸಂಸ್ಥೆ ಹಾಗೂ ಜನವೇದಿಕೆಯ ಆಶ್ರಯದಲ್ಲಿಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡುಗಳ ವಿತರಣಾ ಸಮಾರಂಭ ನಡೆಯಿತು.
Vijaya Karnataka Web ayushmann india health card issue
ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ವಿತರಣೆ


ಈ ಸಂದರ್ಭದಲ್ಲಿರೈತ ಸಂಘದ ಅಧ್ಯಕ್ಷ ಕುಮಾರ ಕ್ಯಾಬಳ್ಳಿ ಮಾತನಾಡಿ, ಇಂದಿನ ಆಧುನಿಕ ದಿನಮಾನಗಳಲ್ಲಿಯೂ ಸಹ ನಿರ್ಲಕ್ಷಿತ ಜನರ ಸಂಖ್ಯೆ ಹೆಚ್ಚಿದೆ. ಇಂಥವರನ್ನು ಗುರುತಿಸಿ ಸರಕಾರದ ಸೌಲಭ್ಯಗಳು ದೊರೆಯುವಂತೆ ಕಾಳಜಿ ವಹಿಸುವ ಅಗತ್ಯವಿದೆ. ಸಾಕಷ್ಟು ಜನರಿಗೆ ಸರಕಾರದ ಯೋಜನೆ, ಕಾರ್ಯಕ್ರಮಗಳ ಬಗೆಗೆ ಮಾಹಿತಿ ಇಲ್ಲದಂತಾಗಿದ್ದು, ಅಂಥವರಿಗೆ ನೆರವಿಗೆ ಧಾವಿಸುವ ಅಗತ್ಯವಿದೆ ಎಂದರು.

ಗ್ರಾಪಂ ಸದಸ್ಯ ರಾಜಶೇಖರ ಮಂತ್ರೋಡಿ, ಜನವೇದಿಕೆಯ ಮುಖಂಡರಾದ ತಿಪ್ಪೇಸ್ವಾಮಿ ಕೊಪ್ಪದ, ಬಸವರಾಜ್‌ ಕೋತಂಬರಿ, ಮಲ್ಲಮ್ಮ ಕ್ಯಾಬಳ್ಳಿ, ನೀಲಮ್ಮ ಹರಿಜನ, ರಾಮಚಂದ್ರ ಶಿಡ್ಲಾಪೂರ, ಮಂಜುನಾಥ ಕುದರಿ, ಚಂದ್ರಪ್ಪ ತಿಪ್ಪಗೊಂಡರ, ಕೆ.ಎಫ್‌.ನಾಯ್ಕರ್‌ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ