ಆ್ಯಪ್ನಗರ

ಬ್ಯಾಂಕ್‌ ಬಂದ್‌: ಎಟಿಎಂ ಫುಲ್‌

ರಾಣೇಬೆನ್ನೂರ : ವೇತನ ಪರಿಷ್ಕರಣೆ ಆಗದಿರುವುದು ಹಾಗೂ ಬ್ಯಾಂಕುಗಳ ವಿಲೀನ ವಿರೋಧಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟಗಳು ನೀಡಿರುವ ಎರಡು ದಿನಗಳ ಮುಷ್ಕರದ ಕರೆ ಹಿನ್ನೆಲೆಯಲ್ಲಿಶುಕ್ರವಾರ ನಗರದಲ್ಲಿಎಲ್ಲಾಬ್ಯಾಂಕುಗಳು ಬಂದಾಗಿದ್ದವು.

Vijaya Karnataka 1 Feb 2020, 5:00 am
ರಾಣೇಬೆನ್ನೂರ : ವೇತನ ಪರಿಷ್ಕರಣೆ ಆಗದಿರುವುದು ಹಾಗೂ ಬ್ಯಾಂಕುಗಳ ವಿಲೀನ ವಿರೋಧಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳ ಒಕ್ಕೂಟಗಳು ನೀಡಿರುವ ಎರಡು ದಿನಗಳ ಮುಷ್ಕರದ ಕರೆ ಹಿನ್ನೆಲೆಯಲ್ಲಿಶುಕ್ರವಾರ ನಗರದಲ್ಲಿಎಲ್ಲಾಬ್ಯಾಂಕುಗಳು ಬಂದಾಗಿದ್ದವು.
Vijaya Karnataka Web bank band atm full
ಬ್ಯಾಂಕ್‌ ಬಂದ್‌: ಎಟಿಎಂ ಫುಲ್‌


ಬ್ಯಾಂಕುಗಳು ಬಂದಾಗಿರುವ ಹಿನ್ನೆಲೆಯಲ್ಲಿಹೆಚ್ಚಿನ ಗ್ರಾಹಕರು ಎಟಿಎಂಗಳಿಗೆ ಮೊರೆ ಹೋಗಿದ್ದರು. ಮುಷ್ಕರದ ಮಾಹಿತಿಯಿರದ ಕೆಲವು ಗ್ರಾಹಕರು ಬ್ಯಾಂಕ್‌ ಬಳಿ ತೆರಳಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸು ತೆರಳಿದರು. ಎಟಿಎಂಗಳಲ್ಲಿಸಾಕಷ್ಟು ಹಣ ಸಂಗ್ರಹವಿದ್ದ ಕಾರಣ ಮುಷ್ಕರದ ಬಿಸಿ ಗ್ರಾಹಕರಿಗೆ ಅಷ್ಟಾಗಿ ತಟ್ಟಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ