ಕುಮಾರಪಟ್ಟಣ: ವಿಶೇಷಚೇತನರು ತಮ್ಮ ಮತದಾರ ಚೀಟಿಯಲ್ಲಿನ ಪರಿಷ್ಕರಣೆ ಕಾರ್ಯ ನಡೆದಿದ್ದು, ಮುದೇನೂರ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ, ಮಲಕನಹಳ್ಳಿ, ನಾಗೇನಹಳ್ಳಿ, ಕೃಷ್ಣಾಪುರ ಹಾಗೂ ಮುಷ್ಟೂರು ಗ್ರಾಮಗಳ ವಿಕಲಚೇತನರು ಮೊಬೈಲ್ನಲ್ಲಿವೋಟರ್ ಹೆಲ್ಪ್ ಲೈನ್ ಆ್ಯಪ್ ಬಳಿಸಿಕೊಂಡು ಅದರ ಮೂಲಕ ಮೊಬೈಲ್ ಸಂಪರ್ಕ ಜೋಡಣೆ ಮಾಡಿ ಯಾವುದೇ ತಿದ್ದುಪಡಿ ಕ್ರಮಗಳನ್ನು ಬಳಕೆ ಮಾಡಿ ತಮ್ಮ ಕುಟುಂಬದ ಸದಸ್ಯರನ್ನು ಅಗತ್ಯಕ್ಕೆ ಅನುಗುಣವಾಗಿ ಸೇರ್ಪಡೆ ಮಾಡಬಹುದು ಎಂದು ಮುದೇನೂರ ಗ್ರಾಪಂ ಗ್ರಾಮೀಣ ಪುನರ್ವಸತಿ ವಿಶೇಷಚೇತನ ಕಾರ್ಯಕರ್ತರು ಪ್ರಕಟಣೆಯಲ್ಲಿಕೋರಿದ್ದಾರೆ. ಮಾಹಿತಿಗಾಗಿ 8722298942- 7022055097, -9481679936, 9480186982, ಸಂಪರ್ಕಿಸಬಹುದು.
ಮತದಾರ ಚೀಟಿ ಪರಿಷ್ಕರಣೆ ಆರಂಭ
ಕುಮಾರಪಟ್ಟಣ: ವಿಶೇಷಚೇತನರು ತಮ್ಮ ಮತದಾರ ಚೀಟಿಯಲ್ಲಿನ ಪರಿಷ್ಕರಣೆ ಕಾರ್ಯ ನಡೆದಿದ್ದು, ಮುದೇನೂರ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ, ಮಲಕನಹಳ್ಳಿ, ನಾಗೇನಹಳ್ಳಿ, ಕೃಷ್ಣಾಪುರ ಹಾಗೂ ಮುಷ್ಟೂರು ಗ್ರಾಮಗಳ ವಿಕಲಚೇತನರು ಮೊಬೈಲ್ನಲ್ಲಿವೋಟರ್ ಹೆಲ್ಪ್ ಲೈನ್ ಆ್ಯಪ್ ಬಳಿಸಿಕೊಂಡು ಅದರ
Vijaya Karnataka 28 Sep 2019, 5:00 am