ಆ್ಯಪ್ನಗರ

ಬೈಕ್‌ ಚೈನ್‌ ಕವರ್‌ನಲ್ಲಿ ನಾಗರಹಾವು..!

ಹಾವೇರಿ: ನಗರದ ಶಿವಲಿಂಗೇಶ್ವರ ನಗರದ ಗುತ್ತಲ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ನ ಚೈನ್‌ ಕವರ್‌ನಲ್ಲಿ ನಾಗರಹಾವು ಸೇರಿಕೊಂಡು ಕೆಲಕಾಲ ಆತಂಕದ ವಾತಾವರಣ ಭಾನುವಾರ ನಿರ್ಮಾಣವಾಯಿತು.

Vijaya Karnataka 24 Jun 2019, 5:00 am
ಹಾವೇರಿ: ನಗರದ ಶಿವಲಿಂಗೇಶ್ವರ ನಗರದ ಗುತ್ತಲ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್‌ನ ಚೈನ್‌ ಕವರ್‌ನಲ್ಲಿ ನಾಗರಹಾವು ಸೇರಿಕೊಂಡು ಕೆಲಕಾಲ ಆತಂಕದ ವಾತಾವರಣ ಭಾನುವಾರ ನಿರ್ಮಾಣವಾಯಿತು.
Vijaya Karnataka Web HVR-23 HAVERI 9 (1)


ಬೈಕ್‌ನೊಳಗೆ ಸಿಲುಕಿದ್ದ ಹಾವು ಹೊರಬರಲು ಪರದಾಡುತ್ತಿತ್ತು. ಬೈಕ್‌ ಸವಾರ ನಾಗರಹಾವನ್ನು ಹೊರ ತೆಗೆಯಲು ಹರಸಾಹಸ ಪಟ್ಟರೂ ಹಾವು ಹೊರಗೆ ಬಾರಲಿಲ್ಲ. ಕೊನೆಗೆ ಹಾವು ರಕ್ಷಕ ದೇವರಾಜ ಅಳವಂಡಿ ಅವರನ್ನು ಕರೆಯಿಸಿ ಬೈಕ್‌ನಲ್ಲಿದ್ದ ನಾಗರ ಹಾವನ್ನು ಹೊರತೆಗೆಯಲಾಯಿತು. ಈ ಸಂದರ್ಭದಲ್ಲಿ ಹಾವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ