ಆ್ಯಪ್ನಗರ

ಬೈಕ್‌-ಲಾರಿ ಡಿಕ್ಕಿ: ಮುಖ್ಯ ಶಿಕ್ಷಕ ಸಾವು

ಕುಮಾರಪಟ್ಟಣ: ರಾಣೇಬೆನ್ನೂರ ತಾಲೂಕಿನ ಹಳೆ ಕರೂರ ಕ್ರಾಸ್‌ ಬಳಿ ಮಂಗಳವಾರ ಬೈಕ್‌ ಮತ್ತು ಲಾರಿ ಮಧ್ಯ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Vijaya Karnataka 3 Apr 2019, 5:00 am
ಕುಮಾರಪಟ್ಟಣ: ರಾಣೇಬೆನ್ನೂರ ತಾಲೂಕಿನ ಹಳೆ ಕರೂರ ಕ್ರಾಸ್‌ ಬಳಿ ಮಂಗಳವಾರ ಬೈಕ್‌ ಮತ್ತು ಲಾರಿ ಮಧ್ಯ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
Vijaya Karnataka Web bike lorry collision chief teacher dies
ಬೈಕ್‌-ಲಾರಿ ಡಿಕ್ಕಿ: ಮುಖ್ಯ ಶಿಕ್ಷಕ ಸಾವು


ಮೂಲತಃ ಹರಪನಹಳ್ಳಿ ತಾಲೂಕಿನ ಕಡತಿ ಗ್ರಾಮದ ನಿವಾಸಿ ಮೋನೇಶ್‌ ಜಿ. (58) ಮೃತರು. ಇವರು ಕರೂರ ಗ್ರಾಮದ ಬೀರೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷ ಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕುಮಾರಪಟ್ಟಣದ ಮಾರ್ಗದಿಂದ ಕರೂರ ಗ್ರಾಮಕ್ಕೆ ತೆರಳುತ್ತಿರುವಾಗ ಹಿಂಬದಿಯಿಂದ ಲಾರಿ ಹೊಡೆದು ಈ ಘಟನೆ ಸಂಭವಿಸಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ