ಗುತ್ತಲ: ಪಟ್ಟಣದ ಕೆಲ ಭಾಗದಲ್ಲಿ ಕುಡಿಯುವ ನೀರಿನ ಅವಶ್ಯಕತೆ ಇದು ಅಂತಹ ವಾರ್ಡ್ಗಳಲ್ಲಿ ಎಸ್ಎಫ್ಸಿ ವಿಶೇಷ್ ಅನುದಾನದಲ್ಲಿ ಬೋರ್ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುವದೆಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಎಂ.ಮುಗಳಿ ಹೇಳಿದರು.
6 ಮತ್ತು 11 ನೇ ವಾರ್ಡಿನ ಜನತೆಗೆ ನೀರಿನ ಅನಕೊಲ ಕಲ್ಪಿಸಲು ವ್ಯವೆಸ್ಥೆ ಮಾಡಲಾಗಿದ್ದು, ಪಂಪಹೌಸ್ ಹತ್ತಿರ ನಾಲ್ಕು ಬೋರವೆಲ್ ಕೊರೆಯಿಸಲಾಗುವದೆಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ ಏರಿಮನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಸಂತ ಕಳ್ಳಸಣ್ಣನವರ, ಪ.ಪಂ.ಸದಸ್ಯರಾದ ಲಿಂಗೇಶ ಬೆನ್ನೂರ,ಮಾಬೂಷಾ ನಧಾಪ್, ಕೋಟೇಶ ಬನ್ನಿಮಟ್ಟಿ, ಗುಡ್ಡಪ್ಪ ಗೂರವರ, ಅಜ್ಜಪ್ಪ ಮಲೆಯಣ್ಣನವರ, ಮಾಜಿ ಗ್ರಾ.ಪಂ,ಸದಸ್ಯರಾದ ಮಂಜುನಾಥ ಸಿದ್ದಣ್ಣನವರ,ರಾಮಣ್ಣ ಅಳವಂಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದರು.
6 ಮತ್ತು 11 ನೇ ವಾರ್ಡಿನ ಜನತೆಗೆ ನೀರಿನ ಅನಕೊಲ ಕಲ್ಪಿಸಲು ವ್ಯವೆಸ್ಥೆ ಮಾಡಲಾಗಿದ್ದು, ಪಂಪಹೌಸ್ ಹತ್ತಿರ ನಾಲ್ಕು ಬೋರವೆಲ್ ಕೊರೆಯಿಸಲಾಗುವದೆಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ ಏರಿಮನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಸಂತ ಕಳ್ಳಸಣ್ಣನವರ, ಪ.ಪಂ.ಸದಸ್ಯರಾದ ಲಿಂಗೇಶ ಬೆನ್ನೂರ,ಮಾಬೂಷಾ ನಧಾಪ್, ಕೋಟೇಶ ಬನ್ನಿಮಟ್ಟಿ, ಗುಡ್ಡಪ್ಪ ಗೂರವರ, ಅಜ್ಜಪ್ಪ ಮಲೆಯಣ್ಣನವರ, ಮಾಜಿ ಗ್ರಾ.ಪಂ,ಸದಸ್ಯರಾದ ಮಂಜುನಾಥ ಸಿದ್ದಣ್ಣನವರ,ರಾಮಣ್ಣ ಅಳವಂಡಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದರು.