ಆ್ಯಪ್ನಗರ

ಕೊರೊನಾ ಶ್ರಮಿಕ ಪೊಲೀಸರಿಗೆ ಉಪಹಾರ

ಹಾವೇರಿ: ಕೊರೊನಾ ವೈರಸ್‌ ತಡೆಯಲು ಶ್ರಮಿಸುತ್ತಿರುವ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಹಾವೇರಿ ಶಹರದ ವಿನಾಯಕ ನಗರದ ವೇದಿಕೆಯವರು ಉಪಾಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.

Vijaya Karnataka 1 Apr 2020, 5:00 am
ಹಾವೇರಿ: ಕೊರೊನಾ ವೈರಸ್‌ ತಡೆಯಲು ಶ್ರಮಿಸುತ್ತಿರುವ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಹಾವೇರಿ ಶಹರದ ವಿನಾಯಕ ನಗರದ ವೇದಿಕೆಯವರು ಉಪಾಹಾರದ ವ್ಯವಸ್ಥೆ ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.
Vijaya Karnataka Web 31HAVERI1_23

ಕೊರೊನಾ ವೈರಸ್‌ ತಡೆಯಲು ಶ್ರಮಿಸುತ್ತಿರುವ ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ಉಪಾಹಾರ ವಿತರಣೆ ಮಾಡಲಾಯಿತು.


ವೇದಿಕೆ ಅಧ್ಯಕ್ಷ ಐ.ಎಂ.ಪತ್ರಿ, ಪ್ರಭು ಪತ್ರಿ, ಮಲ್ಲಣ್ಣ ಅಗಡಿ, ಎಸ್‌.ಎಂ.ಬಡಿಗೇರಿ, ಎನ್‌.ಬಿ.ಕಾಳೆ, ಸಿದ್ದಣ್ಣ ಲಿಂಗಮ್ಮನವರ, ಜಗದೀಶ, ನಾಗನೂರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ