ಆ್ಯಪ್ನಗರ

ಉಪ ಚುನಾವಣೆ: ಶನಿವಾರ ಎರಡು ನಾಮಪತ್ರ ಸಲ್ಲಿಕೆ

ಹಾವೇರಿ: ಜಿಲ್ಲೆಯ ಉಪ ಚುನಾವಣೆ ಘೋಷಿತ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ನ.16, ಶನಿವಾರ ಕೃಷ್ಣಪ್ಪ ಕೋಳಿವಾಡ ತಂದೆ ಭೀಮಪ್ಪ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಹಿರೇಕೆರೂರು ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

Vijaya Karnataka 17 Nov 2019, 5:00 am
ಹಾವೇರಿ: ಜಿಲ್ಲೆಯ ಉಪ ಚುನಾವಣೆ ಘೋಷಿತ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ನ.16, ಶನಿವಾರ ಕೃಷ್ಣಪ್ಪ ಕೋಳಿವಾಡ ತಂದೆ ಭೀಮಪ್ಪ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಹಿರೇಕೆರೂರು ಕ್ಷೇತ್ರದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
Vijaya Karnataka Web by election two nomination papers on saturday
ಉಪ ಚುನಾವಣೆ: ಶನಿವಾರ ಎರಡು ನಾಮಪತ್ರ ಸಲ್ಲಿಕೆ


ನಾಮಪತ್ರ ಸಲ್ಲಿಕೆಗೆ ನ.18 ಕೊನೆ ದಿನವಾಗಿದೆ. ನ.17ರ ಭಾನುವಾರ ಸಾರ್ವತ್ರಿಕ ರಜಾ ದಿನ ಕಾರಣ ನಾಮಪತ್ರ ಸ್ವೀಕಾರ ಇರುವುದಿಲ್ಲಎಂದು ಜಿಲ್ಲಾಚುನಾವಣಾಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ