ಆ್ಯಪ್ನಗರ

ಕಾರು ಅಪಘಾತ: ವೃದ್ಧೆ ಸಾವು

ಅಕ್ಕಿಆಲೂರು: ಕಲ್ಲಿಗೆ ಡಿಕ್ಕಿ ಹೊಡೆದು ಕಾರೊಂದು ರಸ್ತೆಯ ಬದಿಯ ಅಂಗಡಿಗೆ ನುಗ್ಗಿದ ಪರಿಣಾಮ ಕಾರಿನಲ್ಲಿಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಹಾನಗಲ್‌ ತಾಲೂಕಿನ ಬಾಳಂಬೀಡ ಬಳಿಯ ಮನೋಹರ ನಗರದಲ್ಲಿನಡೆದಿದೆ.

Vijaya Karnataka 20 Sep 2020, 5:00 am
ಅಕ್ಕಿಆಲೂರು: ಕಲ್ಲಿಗೆ ಡಿಕ್ಕಿ ಹೊಡೆದು ಕಾರೊಂದು ರಸ್ತೆಯ ಬದಿಯ ಅಂಗಡಿಗೆ ನುಗ್ಗಿದ ಪರಿಣಾಮ ಕಾರಿನಲ್ಲಿಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಹಾನಗಲ್‌ ತಾಲೂಕಿನ ಬಾಳಂಬೀಡ ಬಳಿಯ ಮನೋಹರ ನಗರದಲ್ಲಿನಡೆದಿದೆ.
Vijaya Karnataka Web 19AKR3_23
ಹಾನಗಲ್‌ ತಾಲೂಕಿನ ಬಾಳಂಬೀಡ ಬಳಿ ರಸ್ತೆ ಬದಿಯ ಅಂಗಡಿಗೆ ನುಗ್ಗಿದ ಕಾರು ನಜ್ಜುಗುಜ್ಜಾಗಿರುವುದು.


ಮೃತರನ್ನು ಉಮಾ ಹೆಗಡೆ (70) ಎಂದು ಗುರುತಿಸಲಾಗಿದ್ದು, ಕಾರು ಚಾಲಕ ಪದ್ಮಾಕರ ಹೆಗಡೆ, ಪಾದಚಾರಿಗಳಾದ ಮನೋಹರ ನಗರದ ಹನುಮಂತಪ್ಪ ಲಿಂಗದಳ್ಳಿ, ಮಂಜುನಾಥ ಅರಳೇಶ್ವರ ಹಾಗೂ ಬಸಪ್ಪ ಕೆಂಚಣ್ಣನವರ ಎಂಬುವರಿಗೆ ಗಾಯಗಳಾಗಿವೆ. ಕುಮಟಾದಿಂದ ಬೆಂಗಳೂರಿನ ಕಡೆಗೆ ಕಾರು ಚಲಿಸುತ್ತಿದ್ದ ಸಂದರ್ಭದಲ್ಲಿನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆಡೂರು ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ