ಆ್ಯಪ್ನಗರ

ಮೋಡ ಬಿತ್ತನೆ ಯೋಜನೆ ನಮ್ಮ ಸರಕಾರದ್ದಲ್ಲ: ಡಿಸಿಎಂ ಕಾರಜೋಳ

ಹಾವೇರಿ: ಮೋಡ ಬಿತ್ತನೆ ಯೋಜನೆ ನಮ್ಮ ಸರಕಾರದ್ದಲ್ಲ. ಈ ಕುರಿತು ನನ್ನನ್ನು ಕೇಳುವ ಬದಲು ಹಿಂದಿನ ಸರಕಾರವನ್ನು ಕೇಳಿ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Vijaya Karnataka 8 Nov 2019, 6:30 pm
ಹಾವೇರಿ: ಮೋಡ ಬಿತ್ತನೆ ಯೋಜನೆ ನಮ್ಮ ಸರಕಾರದ್ದಲ್ಲ. ಈ ಕುರಿತು ನನ್ನನ್ನು ಕೇಳುವ ಬದಲು ಹಿಂದಿನ ಸರಕಾರವನ್ನು ಕೇಳಿ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
Vijaya Karnataka Web cloud sowing is not our government dcm karjola
ಮೋಡ ಬಿತ್ತನೆ ಯೋಜನೆ ನಮ್ಮ ಸರಕಾರದ್ದಲ್ಲ: ಡಿಸಿಎಂ ಕಾರಜೋಳ


ಇಲ್ಲಿನ ಪ್ರವಾಸಿ ಮಂದಿರದಲ್ಲಿಗುರುವಾರ ಸುದ್ದಿಗಾರರ ಜತೆ ಮಾತನಾಡಿರುವ ಅವರು, ''ಮೋಡ ಬಿತ್ತನೆ ಮಾಡಬೇಕೋ ಅಥವಾ ಬೇಡವೋ ಎನ್ನುವುದನ್ನು ವಿಜ್ಞಾನಿಗಳು (ಐಐಟಿ) ಹೇಳಬೇಕು. ನಾನು ವಿಜ್ಞಾನಿ ಅಲ್ಲ. ಸಚಿವ ಕೆ.ಎಸ್‌. ಈಶ್ವರಪ್ಪ ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಯಾವ ಪರಿಸ್ಥಿತಿಯಲ್ಲಿಮೋಡ ಬಿತ್ತನೆ ಮಾಡಬೇಕು? ಮಾಡಬಾರದು ಎನ್ನುವುದರ ಬಗ್ಗೆ ಐಐಟಿ ಅವರೇ ಹೇಳಬೇಕು'' ಎಂದು ಪುನರುಚ್ಚಸಿದರು.

ಮೋಡಬಿತ್ತನೆ ಯೋಜನೆಯಲ್ಲಿನಿಮ್ಮ ಪುತ್ರ ಭಾಗಿಯಾಗಿರುವುದು ನಿಮ್ಮ ಅಧಿಕಾರ ದುರುಪಯೋಗವಲ್ಲವೇ ಎನ್ನುವ ಪ್ರಶ್ನೆಗೆ, ''ನನ್ನ ರಾಜಕೀಯ ಜೀವನದಲ್ಲಿಎಂದಿಗೂ ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ