ಆ್ಯಪ್ನಗರ

ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷ ಣೆ ಜಾಗೃತಿ ಬೆಳೆಸಿಕೊಳ್ಳಿ

ರಾಣೇಬೆನ್ನೂರ :ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ನೀಡ್ಸ್‌ ಸಂಸ್ಥೆ ಸಿಇಒ ಎಚ್‌.ಎಫ್‌.ಅಕ್ಕಿ ಹೇಳಿದರು. ನಗರದ ಕೆಎಲ್‌ಶಿ ಶಿಕ್ಷ ಣ ಸಂಸ್ಥೆಯ ರಾಜರಾಜೇಶ್ವರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ಥಳೀಯ ನೀಡ್ಸ್‌ ಸಂಸ್ಥೆ, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ, ಸಾಮಾಜಿಕ ಆರಣ್ಯ ಇಲಾಖೆ,

Vijaya Karnataka 6 Jun 2018, 5:00 am
ರಾಣೇಬೆನ್ನೂರ :ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ನೀಡ್ಸ್‌ ಸಂಸ್ಥೆ ಸಿಇಒ ಎಚ್‌.ಎಫ್‌.ಅಕ್ಕಿ ಹೇಳಿದರು. ನಗರದ ಕೆಎಲ್‌ಶಿ ಶಿಕ್ಷ ಣ ಸಂಸ್ಥೆಯ ರಾಜರಾಜೇಶ್ವರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ಥಳೀಯ ನೀಡ್ಸ್‌ ಸಂಸ್ಥೆ, ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ, ಸಾಮಾಜಿಕ ಆರಣ್ಯ ಇಲಾಖೆ, ಹಾವೇರಿಯ ಧಿಜೈವಿಕ ಇಂಧನ ಘಟಕ, ರಾಜರಾಜೇಶ್ವರಿ ಪ್ರಾಥಮಿಕ ಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾಧಿರ‍್ಯಧಿಕ್ರಧಿಮಧಿದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷ ಣೆಯ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಬೇಕು. ಜೈವಿಕ ಇಂಧನ ಸಸಿ ನೆಡುವುದರಿಂದ ಪರಿಸರ ಸಂರಕ್ಷ ಣೆ ಜತೆ ಆದಾಯವೂ ಲಭಿಸುತ್ತದೆ ಎಂದರು.
Vijaya Karnataka Web develop environmental conservation awareness from student life
ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷ ಣೆ ಜಾಗೃತಿ ಬೆಳೆಸಿಕೊಳ್ಳಿ


ಮುಖ್ಯ ಶಿಕ್ಷ ಕ ಟಿ.ಎಚ್‌.ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ಶ್ರೀಧರ ಗಾಯಕವಾಡ, ಎಸ್‌.ಬಿ.ಪಾಟೀಲ, ಬಿ.ಸಿ.ಸಂಗಾಪುರ, ತಿಮ್ಮರಾಯ, ಪುಟ್ಟನಗೌಡ್ರ, ಸುಧಾ ಕೋಟಿಹಾಳ, ಶಿವಕುಮಾರ ಎಂ.ಜಿ. ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ