ಆ್ಯಪ್ನಗರ

ಶ್ರದ್ಧೆ, ಪ್ರಾಮಾಣಿಕತೆಯಿಂದ ಬ್ಯಾಂಕ್‌ಗಳ ಅಭಿವೃದ್ಧಿ

ತುಮ್ಮಿನಕಟ್ಟಿ​: ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿಶ್ರೀ ಆಂಜನೇಯ ದೇವಸ್ಥಾನದಲ್ಲಿನಡೆದ ಪ್ರಾಥಮಿಕ ಕೃಷಿ ಪತ್ತುನ ಸಹಕಾರಿ ಸಂಘ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

Vijaya Karnataka 26 Sep 2019, 5:00 am
ತುಮ್ಮಿನಕಟ್ಟಿ: ರಾಣೆಬೆನ್ನೂರು ತಾಲೂಕಿನ ನಿಟ್ಟೂರು ಗ್ರಾಮದಲ್ಲಿಶ್ರೀ ಆಂಜನೇಯ ದೇವಸ್ಥಾನದಲ್ಲಿನಡೆದ ಪ್ರಾಥಮಿಕ ಕೃಷಿ ಪತ್ತುನ ಸಹಕಾರಿ ಸಂಘ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.
Vijaya Karnataka Web development of banks with diligence and honesty
ಶ್ರದ್ಧೆ, ಪ್ರಾಮಾಣಿಕತೆಯಿಂದ ಬ್ಯಾಂಕ್‌ಗಳ ಅಭಿವೃದ್ಧಿ


ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಗೌಡ ಪಾಟೀಲ ಮಾತನಾಡಿ, ಶ್ರದ್ಧೆ ಪ್ರಾಮಾಣಿಕತೆ ಉತ್ತಮ ಸಹಕಾರಿ ಸೇವಾ ಮನೋಭಾವದ ಶ್ರದ್ಧೆ ತೋರುವುದರಿಂದ ಅಂತಹ ಸಹಕಾರಿ ಸಂಘ ಸಂಸ್ಥೆಗಳು ಬ್ಯಾಂಕ್‌ಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ಕ್ಷೇತ್ರದಲ್ಲಿತಾನು ನರ್ವಹಿಸಬೇಕಾದ ಸಹಕಾರಿ ಸೇವಾ ಕೆಲಸದ ಬಗ್ಗೆ ಸದಾ ಜಾಗೃತರಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ನಿಶ್ಚಿತ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸುರೇಶ ದಾನಪ್ಪನವರ, ಹನುಮಂತಪ್ಪ ಬಂದಾಳಿ, ನಾಗಪ್ಪ ಒಡಕಪ್ಪನವರ, ಮಹೇಶಪ್ಪ ಬಣಕಾರ, ಮಂಜಪ್ಪ ಲಿಂಗದಹಳ್ಳಿ, ಹೊನ್ನಪ್ಪ ಪೂಜಾರ, ಹನುಮಂತಪ್ಪ ಕಾಳೇರ, ರಮಾನಗೌಡ ಗೌಡ್ರ, ಈಶ್ವರಪ್ಪ ಜಾಡರ, ಲಲಿತಾ ಕರಿಯಪ್ಪನವರ, ಕಿರಣ್‌ ಕೂಲೇರ, ಜಿ.ಎಸ್‌.ಮಠದ, ಸಿದ್ದನಗೌಡ ಪಾಟೀಲ, ಮಳ್ಳಪ್ಪ ದುರ್ಗದ, ಉಜ್ಜಪ್ಪ ಚಳಗೇರಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ