ಆ್ಯಪ್ನಗರ

ಗ್ರಾ.ಪಂ.ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ

ರಟ್ಟೀಹಳ್ಳಿ: ತಾಲೂಕಿನ ಕಣವಿಶಿದ್ಗೇರಿ ಗ್ರಾಪಂ ಆವರಣದಲ್ಲಿಗ್ರಾಪಂ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಈ ವೇಳೆ ಕಣವಿಶಿದ್ಗೇರಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

Vijaya Karnataka 19 Feb 2020, 5:00 am
ರಟ್ಟೀಹಳ್ಳಿ: ತಾಲೂಕಿನ ಕಣವಿಶಿದ್ಗೇರಿ ಗ್ರಾಪಂ ಆವರಣದಲ್ಲಿಗ್ರಾಪಂ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಈ ವೇಳೆ ಕಣವಿಶಿದ್ಗೇರಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.
Vijaya Karnataka Web discussion on gdpr development
ಗ್ರಾ.ಪಂ.ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ


ಈ ವೇಳೆ ಗ್ರಾಪಂ ಅಧ್ಯಕ್ಷೆ ಶಿದ್ದಮ್ಮ ಬೆಳಗಾವಿ, ಉಪಾಧ್ಯಕ್ಷೆ ಗಿರಿಜವ್ವ ಕವಲೆತ್ತಿನವರ, ಶಿದ್ದಪ್ಪ ಕಚ್ಚರಬಿ, ಸರಸ್ವತಿ ಕರಿಯಣ್ಣನವರ, ರಾಮನಗೌಡ ಪಾಟೀಲ, ಕವಿತಾ ಜೋಗಿಹಳ್ಳಿ, ರವಿ ಬಣಕಾರ, ಚನ್ನಮ್ಮ ಚಕ್ರಸಾಲಿ, ಮಹಬೂಬಸಾಬ ಜೋಕನಾಳ, ಹನುಂತಪ್ಪ ಲಮಾಣಿ, ಮಂಗಳ ಗುಬ್ಬಿ, ಅನ್ನಪೂರ್ಣಾ ಕೊರವರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗೇಂದ್ರನಾಯ್ಕ ಆರ್‌., ಕಾಯದರ್ಶಿ ಬಸವರಾಜ ಚಂದಳ್ಳೇರ, ಸುಧೀರಪ್ಪ ಕರಡೇಣ್ಣನವರ, ಬೆಳಕೇರಪ್ಪ ಸಣ್ಣಪ್ಪನವರ, ಬಸವರಾಜ ಹರಿಜನ, ರಾಮಪ್ಪ ಹರಿಜನ ಸೇರಿದಂತೆ ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಫೋಟೋ ಶೀರ್ಷಿಕೆ: ಫೆ.18.ರಟ್ಟೀಹಳ್ಳಿ.4-ರಟ್ಟೀಹಳ್ಳಿ ತಾಲೂಕಿನ ಕಣವಿಶಿದ್ಗೇರಿ ಗ್ರಾಪಂ ಆವರಣದಲ್ಲಿಗ್ರಾಪಂ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಈ ವೇಳೆ ಕಣವಿಶಿದ್ಗೇರಿ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ