ಆ್ಯಪ್ನಗರ

ಫಲಾನುಭವಿಗಳಿಗೆ ವರ್ಕ್ ಕಾರ್ಡ್‌ ವಿತರಣೆ

ರಟ್ಟೀಹಳ್ಳಿ : ತಾಲೂಕಿನ ಕುಡುಪಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡುಪಲಿ, ಹಿರೇಮಾದಾಪುರ, ಬಡಸಂಗಾಪುರ ಗ್ರಾಮದ ಒಟ್ಟು 19 ಫಲಾನುಭವಿಗಳಿಗೆ 2019-20ನೇ ಸಾಲಿನ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರವನ್ನು (ವರ್ಕ್ ಕಾರ್ಡ್‌) ಶುಕ್ರವಾರ ಗ್ರಾಪಂ ಆವರಣದಲ್ಲಿನೀಡಲಾಯಿತು.

Vijaya Karnataka 29 Feb 2020, 5:00 am
ರಟ್ಟೀಹಳ್ಳಿ : ತಾಲೂಕಿನ ಕುಡುಪಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡುಪಲಿ, ಹಿರೇಮಾದಾಪುರ, ಬಡಸಂಗಾಪುರ ಗ್ರಾಮದ ಒಟ್ಟು 19 ಫಲಾನುಭವಿಗಳಿಗೆ 2019-20ನೇ ಸಾಲಿನ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರವನ್ನು (ವರ್ಕ್ ಕಾರ್ಡ್‌) ಶುಕ್ರವಾರ ಗ್ರಾಪಂ ಆವರಣದಲ್ಲಿನೀಡಲಾಯಿತು.
Vijaya Karnataka Web distribution of work card to beneficiaries
ಫಲಾನುಭವಿಗಳಿಗೆ ವರ್ಕ್ ಕಾರ್ಡ್‌ ವಿತರಣೆ


ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ಸುಂಕಾಪುರ ಮಾತನಾಡಿ, ಸರಕಾರದ ನಿಯಮನುಸಾರ ಮನೆ ಕಟ್ಟಿಸಿಕೊಳ್ಳುವುದಕ್ಕೆ ಫಲಾನುಭವಿಗಳು ಮುಂದಾಗಬೇಕು. ವರ್ಕ ಕಾರ್ಡ್‌ ಬಂದಿದೆ. ಯಾವಾಗಲಾದರೂ ಮನೆ ಕಟ್ಟಿಸಿಕೊಳ್ಳಬಹುದೆಂದು ತಿಳಿಯಬಾರದು. ವರ್ಕ ಕಾರ್ಡ್‌ ನೀಡಿದ ದಿನದಿಂದ ಸರಕಾರದ ಆದೇಶದಂತೆ ನಿಗದಿಪಡಿಸಿದ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಗ್ರಾಪಂ ಅಧ್ಯಕ್ಷ ನಜೀರಸಾಬ ದೊಡ್ಡಮನಿ, ಉಪಾಧ್ಯಕ್ಷ ನಾಗವ್ವ ಗೋಣಗೇರ, ಬಸನಗೌಡ ಕರೇಗೌಡ್ರ ಸೇರಿದಂತೆ ಗ್ರಾ.ಪಂ. ಸದಸ್ಯರು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ