ಆ್ಯಪ್ನಗರ

ನಾಳೆ ಜಿಲ್ಲಾ ಮಟ್ಟದ ಆಂಗ್ಲ ಭಾಷೆ ಶಿಕ್ಷ ಕರ ಸಮ್ಮೇಳನ

ಹಾವೇರಿ: ಸಮಕಾಲೀನ ತಂತ್ರಜ್ಞಾನದ ಮೂಲಕ ಆಂಗ್ಲಾ ಭಾಷಾ ಬೋಧನಾ ಕೌಶಲ್ಯ ವೃದ್ಧಿಸುವ ನಿಟ್ಟಿ ನಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ಆಂಗ್ಲ ಭಾಷಾ ಶಿಕ್ಷ ಕರ ಸಮ್ಮೇಳನ ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ 29ರಂದು ಗುರುವಾರ ಜರುಗಲಿದೆ.

Vijaya Karnataka 28 Aug 2019, 5:00 am
ಹಾವೇರಿ: ಸಮಕಾಲೀನ ತಂತ್ರಜ್ಞಾನದ ಮೂಲಕ ಆಂಗ್ಲಾ ಭಾಷಾ ಬೋಧನಾ ಕೌಶಲ್ಯ ವೃದ್ಧಿಸುವ ನಿಟ್ಟಿ ನಲ್ಲಿ ಒಂದು ದಿನದ ಜಿಲ್ಲಾ ಮಟ್ಟದ ಆಂಗ್ಲ ಭಾಷಾ ಶಿಕ್ಷ ಕರ ಸಮ್ಮೇಳನ ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ 29ರಂದು ಗುರುವಾರ ಜರುಗಲಿದೆ.
Vijaya Karnataka Web district level english language teaching conference tomorrow
ನಾಳೆ ಜಿಲ್ಲಾ ಮಟ್ಟದ ಆಂಗ್ಲ ಭಾಷೆ ಶಿಕ್ಷ ಕರ ಸಮ್ಮೇಳನ


ಹಾವೇರಿ ಜಿಲ್ಲಾ ಆಂಗ್ಲ ಭಾಷಾ ಶಿಕ್ಷ ಕರ ಸಂಘ, ಸಾರ್ವಜನಿಕ ಶಿಕ್ಷ ಣ ಇಲಾಖೆ ಹಾಗೂ ಡಯಟ್‌ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗುವ ಈ ಸಮ್ಮೇಳನವನ್ನು ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪ ನಿರ್ದೇಶಕ ಅಂದಾನೆÜಪ್ಪ ವಡಗೇರಿ ಬೆಳಗ್ಗೆ 9 ಗಂಟೆಗೆ ಉದ್ಘಾಟಿಸುವರು.

ಡಯಟ್‌ ಪ್ರಾಚಾರ್ಯ ಜಿ.ಎಂ ಬಸವಲಿಂಗಪ್ಪ ಆಂಗ್ಲ ಭಾಷಾ ಶಿಕ್ಷ ಕರ ಸಂಘಕ್ಕೆ ಚಾಲನೆ ನೀಡಲಿದ್ದಾರೆ. ಆಂಗ್ಲ ಭಾಷಾ ಶಿಕ್ಷ ಕರ ಸಂಘದ ಎಫ್‌.ಬಿ.ಮರಡೂರ ಅಧ್ಯಕ್ಷ ತೆ ವಹಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷ ಣಾಧಿಕಾರಿಗಳಾದ ಸುರೇಶ ಹುಗ್ಗಿ, ಸುನೀತಾ ಕೆ. ಎಂ, ಎಸ್‌.ಎಸ್‌.ಅಡಿಗ, ಆರ್‌.ವಿ.ಚಿನ್ನಿಕಟ್ಟಿ, ಡಿ.ಎಸ್‌.ಬಸಮ್ಮನವರ, ಎಸ್‌.ಸಿ ಕಲ್ಮನಿ, ಮಲ್ಲಿಕಾರ್ಜುನ ಶಾಂತಗಿರಿ ಹಾಗೂ ಹನುಮಂತಪ್ಪ ಜಿ ಅತಿಥಿಗಳಾಗಿ ಪಾಲ್ಗೊಳ್ಳುವರು.

ಮೊದಲ ಗೋಷ್ಠಿಯಲ್ಲಿ ಕೊಪ್ಪಳದ ಚನ್ನಬಸವ ಆಸ್ಪರಿ, ಎರಡನೆ ಗೋಷ್ಠಿಯಲ್ಲಿ ರಾಯಚೂರಿನ ಅಲ್ತಾಪ್‌.ಎಚ್‌. ಜಹಾಂಗೀರ ವಿಚಾರ ಮಂಡನೆ ಮಾಡುವರು. ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷ ಣಾಧಿಕಾರಿಗಳು ಮತ್ತು ಎಲ್ಲ ವಿಷಯ ಪರಿವೀಕ್ಷ ಕರು ಪಾಲ್ಗೊಳ್ಳುವರೆಂದು ಕಾರ್ಯದರ್ಶಿ ರಾಕೇಶ ಜಿಗಳಿ ಮತ್ತು ಖಜಾಂಚಿ ಗುರುರಾಜ ಹುಚ್ಚಣ್ಣನ ವರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ