ಆ್ಯಪ್ನಗರ

ಚಿತ್ರಕಲಾ ಶಿಕ್ಷಕ ಹನುಮಂತಪ್ಪರಿಗೆ ಡಾಕ್ಟರೇಟ್‌ ಗೌರವ

ಹಂಸಭಾವಿ: ಸ್ಥಳಿಯ ಮೃತ್ಯುಂಜಯ ವಿದ್ಯಾಪೀಠದ ದುರ್ಗದ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷ ಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್‌.ಹನುಮಂತಪ್ಪ ಇವರಿಗೆ ಬೆಂಗಳೂರಿನ ನ್ಯಾಶನಲ್‌ ವರ್ಚುವಲ್‌ ಯುನಿವರ್ಸಿಟಿ ಫಾರ್‌ ಪೇಸ್‌ ಆಂಡ್‌ ಎಜುಕೇಶನ್‌ ನವರು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದ್ದಾರೆ.

Vijaya Karnataka 26 Aug 2019, 5:00 am
ಹಂಸಭಾವಿ: ಸ್ಥಳಿಯ ಮೃತ್ಯುಂಜಯ ವಿದ್ಯಾಪೀಠದ ದುರ್ಗದ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷ ಕರಾಗಿ ಸೇವೆ ಸಲ್ಲಿಸುತ್ತಿರುವ ಎಸ್‌.ಹನುಮಂತಪ್ಪ ಇವರಿಗೆ ಬೆಂಗಳೂರಿನ ನ್ಯಾಶನಲ್‌ ವರ್ಚುವಲ್‌ ಯುನಿವರ್ಸಿಟಿ ಫಾರ್‌ ಪೇಸ್‌ ಆಂಡ್‌ ಎಜುಕೇಶನ್‌ ನವರು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದ್ದಾರೆ.
Vijaya Karnataka Web HVR-25 HBV 1


ಹನುಮಂತಪ್ಪನವರಿಗೆ ಕಲೆ ಮತ್ತು ಸಾಂಸ್ಕೃತಿಕ ಸಾಧನೆಯನ್ನು ಗುರುತಿಸಿ ಆ.24 ರಂದು ಮೈಸೂರಿನ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಕರ್ನಾಟಕ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಡಾ.ರಾಜಶೇಖರಕುಮಾರ ಗಡಿಯಾರವರು ಗೌರವ ಡಾಕ್ಟರೇಟ್‌ ಪ್ರಶಸ್ತಿಯನ್ನು ನೀಡಿದರು.

ಡಾ.ಪಡೆದ ಹನುಮಂತಪ್ಪನವರಿಗೆ ಮೃತ್ಯುಂಜಯ ವಿದ್ಯಾಪೀಠದ ಪದಾಧಿಕಾರಿಗಳು ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ