ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹುರಳಿಕುಪ್ಪಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಈ ವೇಳೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ ಉದ್ಘಾಟಿಸಿ ಮಾತಾನಾಡಿ, ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿಯ ಒಂದು ಪ್ರತೀಕವಾಗಿದೆ. ಇಂಥ ಕಾರ್ಯಕ್ರಮದಿಂದ ಹುಟ್ಟುವ ಮಕ್ಕಳ್ಳಿಗೆ ಉತ್ತಮ ಸಂಸ್ಕಾರ ದೊರೆಯಲಿದೆ ಎಂದರು.
ಇಲಾಖೆ ಅಧಿಕಾರಿ ಪ್ರಮೀಳಾ ಕೋಟಿ ಮಾತನಾಡಿ, ಅಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲರೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಸವಿತಾ ಬಿಜ್ಜೂರ ಅಧ್ಶಕ್ಷ ತೆ ವಹಿಸಿದ್ದರು. ಸದಸ್ಯೆ ರತ್ನಾ ವಗ್ಗಣ್ಣನವರ, ಗ್ರಾ.ಪಂ. ಸದಸ್ಯೆ ನಿರ್ಮಲಾ ಹೊಸಳ್ಳಿ, ಗಿರಿಜವ್ವ ವಯ್ಶಾಳಿ, ಸುಶೀಲಾ ಕಡಕೋಳ, ಶಾರದಾ ತಿಪ್ಪಕ್ಕನವರ, ಅಂಗನವಾಡಿ ಮೇಲ್ವಿಚಾರಕಿ ಶೈಲಜಾ ತಳವಾರ, ಎಮ್.ಬಿ. ಕರ್ಜಗಿ, ಬಿ.ಎಸ್. ಬಸನಗೌಡ್ರ, ಜಿ.ವಾಯ್. ಕಲಾದಗಿ, ಜಿ.ಕೆ. ಕುಲಕರ್ಣಿ, ಜಿ.ಎಮ್. ತಿಪ್ಪಕ್ಕನವರ, ಎಂ.ಬಿ. ಕಟಗಿ ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.
ಈ ವೇಳೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಜಯಶೀಲಾ ರೊಟ್ಟಿಗವಾಡ ಉದ್ಘಾಟಿಸಿ ಮಾತಾನಾಡಿ, ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿಯ ಒಂದು ಪ್ರತೀಕವಾಗಿದೆ. ಇಂಥ ಕಾರ್ಯಕ್ರಮದಿಂದ ಹುಟ್ಟುವ ಮಕ್ಕಳ್ಳಿಗೆ ಉತ್ತಮ ಸಂಸ್ಕಾರ ದೊರೆಯಲಿದೆ ಎಂದರು.
ಇಲಾಖೆ ಅಧಿಕಾರಿ ಪ್ರಮೀಳಾ ಕೋಟಿ ಮಾತನಾಡಿ, ಅಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲರೂ ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯೆ ಸವಿತಾ ಬಿಜ್ಜೂರ ಅಧ್ಶಕ್ಷ ತೆ ವಹಿಸಿದ್ದರು. ಸದಸ್ಯೆ ರತ್ನಾ ವಗ್ಗಣ್ಣನವರ, ಗ್ರಾ.ಪಂ. ಸದಸ್ಯೆ ನಿರ್ಮಲಾ ಹೊಸಳ್ಳಿ, ಗಿರಿಜವ್ವ ವಯ್ಶಾಳಿ, ಸುಶೀಲಾ ಕಡಕೋಳ, ಶಾರದಾ ತಿಪ್ಪಕ್ಕನವರ, ಅಂಗನವಾಡಿ ಮೇಲ್ವಿಚಾರಕಿ ಶೈಲಜಾ ತಳವಾರ, ಎಮ್.ಬಿ. ಕರ್ಜಗಿ, ಬಿ.ಎಸ್. ಬಸನಗೌಡ್ರ, ಜಿ.ವಾಯ್. ಕಲಾದಗಿ, ಜಿ.ಕೆ. ಕುಲಕರ್ಣಿ, ಜಿ.ಎಮ್. ತಿಪ್ಪಕ್ಕನವರ, ಎಂ.ಬಿ. ಕಟಗಿ ಸೇರಿದಂತೆ ತಾಯಂದಿರು ಉಪಸ್ಥಿತರಿದ್ದರು.