ಆ್ಯಪ್ನಗರ

ನೇತ್ರ ತಪಾಸಣೆ ನಾಳೆ

ಅಕ್ಕಿಆಲೂರು: ಆಡೂರು ಗ್ರಾಮದ ಅಶೋಕ್‌ ಸರ್ಕಲ್‌ ಬಳಿಯ ರಂಗಮಂದಿರದಲ್ಲಿಅ. 14 ರಂದು ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ನೇತ್ರದಾನ ಜಾಗೃತಿ ಶಿಬಿರ ಆಯೋಜಿಸಲಾಗಿದೆ.

Vijaya Karnataka 13 Oct 2019, 5:00 am
ಅಕ್ಕಿಆಲೂರು: ಆಡೂರು ಗ್ರಾಮದ ಅಶೋಕ್‌ ಸರ್ಕಲ್‌ ಬಳಿಯ ರಂಗಮಂದಿರದಲ್ಲಿಅ. 14 ರಂದು ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ನೇತ್ರದಾನ ಜಾಗೃತಿ ಶಿಬಿರ ಆಯೋಜಿಸಲಾಗಿದೆ.
Vijaya Karnataka Web eye checkup tomorrow
ನೇತ್ರ ತಪಾಸಣೆ ನಾಳೆ


ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿನೇತ್ರದಾನಿ ದಿ.ಪಾರ್ವತಮ್ಮ ಶಂಕ್ರಪ್ಪ ಕೊಂಚಿಗೇರಿ ಸ್ಮರಣಾರ್ಥ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಶಿಬಿರದಲ್ಲಿತಜ್ಞರು ತಪಾಸಣೆ ಕೈಗೊಳ್ಳುವರು. ಹೆಚ್ಚಿನ ಮಾಹಿತಿಗೆ ಶ್ರೀಕಾಂತ ಕೊಂಚಿಗೇರಿ ಮೊ. 9663136842 ಅಥವಾ ಕರಬಸಪ್ಪ ಗೊಂದಿ ಮೊ. 8861118881 ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ