ಆ್ಯಪ್ನಗರ

ರೈತರ ಸಭೆ ಡಿ.16ಕ್ಕೆ

ರಾಣೇಬೆನ್ನೂರ: 2018ರ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ನಗರದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿಬೆಳೆ ವಿಮೆ ಪಾವತಿಸಿದ್ದರೂ ಪರಿಹಾರ ಹಣ ಬಾರದ ನೊಂದ ರೈತರ ಸಭೆಯನ್ನು ಡಿ.16ರಂದು ಬೆಳಗ್ಗೆ 10ಕ್ಕೆ ನಗರಸಭೆ ಕ್ರೀಡಾಂಗಣದ ಬಳಿಯಿರುವ ಕಲಾಭವನದಲ್ಲಿಕರೆಯಲಾಗಿದೆ

Vijaya Karnataka 15 Dec 2019, 5:00 am
ರಾಣೇಬೆನ್ನೂರ: 2018ರ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ನಗರದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿಬೆಳೆ ವಿಮೆ ಪಾವತಿಸಿದ್ದರೂ ಪರಿಹಾರ ಹಣ ಬಾರದ ನೊಂದ ರೈತರ ಸಭೆಯನ್ನು ಡಿ.16ರಂದು ಬೆಳಗ್ಗೆ 10ಕ್ಕೆ ನಗರಸಭೆ ಕ್ರೀಡಾಂಗಣದ ಬಳಿಯಿರುವ ಕಲಾಭವನದಲ್ಲಿ ಕರೆಯಲಾಗಿದೆ.
Vijaya Karnataka Web farmers meeting d 16
ರೈತರ ಸಭೆ ಡಿ.16ಕ್ಕೆ


ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸುವರು. ಕಾರಣ ನೊಂದ ರೈತರೆಲ್ಲರೂ ಸಭೆಗೆ ತಪ್ಪದೇ ಹಾಜರಿರಬೇಕು ಎಂದು ನ್ಯಾಯವಾದಿ ಎಸ್‌.ಡಿ.ಹಿರೇಮಠ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ