ಆ್ಯಪ್ನಗರ

ಕೃಷಿ ಮೇಳ ದರ್ಶನಕ್ಕೆ ತೆರಳಿದ ರೈತರು

ಹಾನಗಲ್ಲ :ಧಾರವಾಡ ಕೃಷಿ ಮೇಳ ದರ್ಶನಕ್ಕೆ ತಾಲೂಕಿನ ರೈತರಿಗಾಗಿ ಕೃಷಿ ಇಲಾಖೆ ಆಯೋಜಿಸಿದ್ದ ಬಸ್‌ಗಳಿಗೆ ಶಾಸಕ ಸಿ.ಎಂ.ಉದಾಸಿ ಭಾನುವಾರ ಚಾಲನೆ ನೀಡಿದರು. ಅವರು ಮಾತನಾಡಿ, ಕೃಷಿಗೆ ಸಂಬಂಧಿತ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂಬ ದೃಷ್ಟಿಯಿಂದ ಕೃಷಿ ಇಲಾಖೆಯು ಕೃಷಿ ಮೇಳ ದರ್ಶನ ವ್ಯವಸ್ಥೆ ಮಾಡಿದೆ ಎಂದರು.

Vijaya Karnataka 24 Sep 2018, 5:00 am
ಹಾನಗಲ್ಲ :ಧಾರವಾಡ ಕೃಷಿ ಮೇಳ ದರ್ಶನಕ್ಕೆ ತಾಲೂಕಿನ ರೈತರಿಗಾಗಿ ಕೃಷಿ ಇಲಾಖೆ ಆಯೋಜಿಸಿದ್ದ ಬಸ್‌ಗಳಿಗೆ ಶಾಸಕ ಸಿ.ಎಂ.ಉದಾಸಿ ಭಾನುವಾರ ಚಾಲನೆ ನೀಡಿದರು. ಅವರು ಮಾತನಾಡಿ, ಕೃಷಿಗೆ ಸಂಬಂಧಿತ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕೆಂಬ ದೃಷ್ಟಿಯಿಂದ ಕೃಷಿ ಇಲಾಖೆಯು ಕೃಷಿ ಮೇಳ ದರ್ಶನ ವ್ಯವಸ್ಥೆ ಮಾಡಿದೆ ಎಂದರು.
Vijaya Karnataka Web farmers who went to the farm fair visits
ಕೃಷಿ ಮೇಳ ದರ್ಶನಕ್ಕೆ ತೆರಳಿದ ರೈತರು


ಆಸಕ್ತ ರೈತರಿಗಾಗಿ ಕೃಷಿ ಇಲಾಖೆ ಮೂರು ಬಸ್‌ಗಳನ್ನು ಆಯೋಜಿಸಿತ್ತು. 200 ರೈತರು ಪ್ರಯಾಣಿಸಿದರು. ರೈತರಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಇಲಾಖೆ ಕೈಗೊಂಡಿತ್ತು.

ಕೃಷಿಕ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಎಲಿ, ರೈತ ಸಂಘದ ಪ್ರಮುಖ ಮಾಲತೇಶ ಪರಪ್ಪನವರ, ತಾಲೂಕಾ ಕೃಷಿ ಸಹಾಯಕ ನಿರ್ದೆಶಕ ಶ್ರೀಧರ.ವೈ, ಅಧಿಕಾರಿ ಸಂಘಮೇಶ ಹಕ್ಕಲಪ್ಪನವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ