ಆ್ಯಪ್ನಗರ

ತಿಳವಳ್ಳಿಯಲ್ಲಿ ಧ್ವಜಾರೋಹಣ

ಇಲ್ಲಿನ ಗ್ರಾಮ ಪಂಚಾಯತಿಯಲ್ಲಿಗಣರಾಜ್ಯೋತ್ಸವ ಆಚರಿಸಲಾಯಿತು ಪಿಡಿಓ ರಾಜು ನಾರಾಯಣ ಧ್ವಜಾರೋಹಣ ನೆರವೇರಿಸಿದರು...

Vijaya Karnataka 27 Jan 2020, 5:00 am
ತಿಳವಳ್ಳಿ: ಇಲ್ಲಿನ ಗ್ರಾಮ ಪಂಚಾಯತಿಯಲ್ಲಿಗಣರಾಜ್ಯೋತ್ಸವ ಆಚರಿಸಲಾಯಿತು. ಪಿಡಿಓ ರಾಜು ನಾರಾಯಣ ಧ್ವಜಾರೋಹಣ ನೆರವೇರಿಸಿದರು. ಗ್ರಾಮದ ಎಲ್ಲಾಶಾಲಾ ವಿದ್ಯಾರ್ಥಿಗಳು ಮುಖ್ಯ ರಸ್ತೆಗಳಲ್ಲಿಪಥಸಂಚಲನ ಮಾಡಿ ಗ್ರಾ.ಪಂ. ಕಛೇರಿ ಬಂದು ಸೇರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿಪಾಲ್ಗೊಂಡರು.
Vijaya Karnataka Web flagging in the tallavalli
ತಿಳವಳ್ಳಿಯಲ್ಲಿ ಧ್ವಜಾರೋಹಣ


ಮುಖಂಡರಾದ ದತ್ತಾತ್ರೇಯ ಹರ್ಡೀಕರ, ಮಂಜುನಾಥ ಮೇಲಗಿರಿ, ಗುಡ್ಡಪ್ಪ ಕುರುಬರ, ಚಂದ್ರು ಪಾಟೀಲ್‌, ಗಫಾರಸಾಬ ಮೂಡಿ, ಪಂಚಾಯತ್‌ ಲೆಕ್ಕಾಧಿಕಾರಿ ಎನ್‌.ಎಸ್‌. ಪಾಟೀಲ್‌, ಮಂಜುನಾಥ ಮುದಕಣ್ಣನವರ, ಕರಿಬಸವ, ಮಂಜುನಾಥ ಗಡಿಯಣ್ಣನವರ, ಸಿಬ್ಬಂದಿ ಹಾಗೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ