ರಟ್ಟೀಹಳ್ಳಿ: ರಟ್ಟೀಹಳ್ಳಿ ಪಟ್ಟಣದ ಪಿವಿಎಸ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಮುಖ್ಯ ಶಿಕ್ಷ ಕಿ ಕು. ರಶ್ಮಿ ಎ.ಎಂ. ಮಾತನಾಡಿ, ದೇಶಭಕ್ತಿಯೇ ನಿಜವಾದ ರಾಷ್ಟ್ರೀಯತೆ ಇಂದಿನ ಎಲ್ಲ ಹಿಂಸೆಗಳಿಗೆ ಸಂಕುಚಿತ ಮನೋಭಾವವೇ ಮೂಲ ಬೇರು. ಆದ್ದರಿಂದ ಶಿಕ್ಷ ಣ ಸಂಸ್ಥೆಗಳು ಸಂಸ್ಕಾರ ಬೆಳೆಸುವ ತಾಣಗಳಾಗಬೇಕು ಮತ್ತು ಪ್ರಶಿಕ್ಷ ಣಾರ್ಥಿಗಳು ಜಾತ್ಯಾತೀತ ವ್ಯಕ್ತಿಗಳಾಗಬೇಕು. ಭಾರತ ಜಾತ್ಯಾತೀತ ರಾಷ್ಟ್ರ. ಆದರೆ, ಇಂದು ಜಾತೀಯತೆ ಎಂಬುದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ. ಈ ಶಾಪ ವಿಮೋಚನೆಗೆ ಶಿಕ್ಷ ಕರು ಮತ್ತು ಶಿಕ್ಷ ಣ ಸಂಸ್ಥೆಗಳು, ನಾವೆಲ್ಲ ಒಂದು ನಾವೆಲ್ಲ ಬಂಧು ಎಂಬ ವಿಶಾಲ ಮನೋಭಾವನೆ ಬೆಳೆಸಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಹರೀಶಕುಮಾರ ಪವಾರ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಪರಶುರಾಮ ಪವಾರ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ ವರ್ಣೇಕರ್, ಅಧ್ಯಕ್ಷ ಎಚ್.ಬಿ.ದೊಡ್ಡತಮ್ಮಣ್ಣನವರ ಮಾತನಾಡಿದರು. ಶಿಕ್ಷ ಕರಾದ ವೀರೇಶ ಹೊಸಬೆಳ್ಳೂರ, ಕಲ್ಪನಾ ಹೆಗಡೆ, ನಗೀನಾಬಾನು, ಸುನೈನಾ, ಮಧು ಬೆನ್ನೂರ, ಸಲ್ಮಾ, ಶಹಮದ್ ಹಾಜರಿದ್ದರು. ವೀರೇಶ ಹೊಸಬೆಳ್ಳೂರ ಸ್ವಾಗತಿಸಿದರು, ನಗೀನಾಭಾನು ನಿರೂಪಿಸಿದರು. ಕಲ್ಪನಾ ಹೆಗಡೆ ವಂದಿಸಿದರು.
ಈ ವೇಳೆ ಮುಖ್ಯ ಶಿಕ್ಷ ಕಿ ಕು. ರಶ್ಮಿ ಎ.ಎಂ. ಮಾತನಾಡಿ, ದೇಶಭಕ್ತಿಯೇ ನಿಜವಾದ ರಾಷ್ಟ್ರೀಯತೆ ಇಂದಿನ ಎಲ್ಲ ಹಿಂಸೆಗಳಿಗೆ ಸಂಕುಚಿತ ಮನೋಭಾವವೇ ಮೂಲ ಬೇರು. ಆದ್ದರಿಂದ ಶಿಕ್ಷ ಣ ಸಂಸ್ಥೆಗಳು ಸಂಸ್ಕಾರ ಬೆಳೆಸುವ ತಾಣಗಳಾಗಬೇಕು ಮತ್ತು ಪ್ರಶಿಕ್ಷ ಣಾರ್ಥಿಗಳು ಜಾತ್ಯಾತೀತ ವ್ಯಕ್ತಿಗಳಾಗಬೇಕು. ಭಾರತ ಜಾತ್ಯಾತೀತ ರಾಷ್ಟ್ರ. ಆದರೆ, ಇಂದು ಜಾತೀಯತೆ ಎಂಬುದು ಭಾರತೀಯ ಸಮಾಜಕ್ಕೆ ಅಂಟಿದ ಶಾಪ. ಈ ಶಾಪ ವಿಮೋಚನೆಗೆ ಶಿಕ್ಷ ಕರು ಮತ್ತು ಶಿಕ್ಷ ಣ ಸಂಸ್ಥೆಗಳು, ನಾವೆಲ್ಲ ಒಂದು ನಾವೆಲ್ಲ ಬಂಧು ಎಂಬ ವಿಶಾಲ ಮನೋಭಾವನೆ ಬೆಳೆಸಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಹರೀಶಕುಮಾರ ಪವಾರ ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಪರಶುರಾಮ ಪವಾರ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ ವರ್ಣೇಕರ್, ಅಧ್ಯಕ್ಷ ಎಚ್.ಬಿ.ದೊಡ್ಡತಮ್ಮಣ್ಣನವರ ಮಾತನಾಡಿದರು. ಶಿಕ್ಷ ಕರಾದ ವೀರೇಶ ಹೊಸಬೆಳ್ಳೂರ, ಕಲ್ಪನಾ ಹೆಗಡೆ, ನಗೀನಾಬಾನು, ಸುನೈನಾ, ಮಧು ಬೆನ್ನೂರ, ಸಲ್ಮಾ, ಶಹಮದ್ ಹಾಜರಿದ್ದರು. ವೀರೇಶ ಹೊಸಬೆಳ್ಳೂರ ಸ್ವಾಗತಿಸಿದರು, ನಗೀನಾಭಾನು ನಿರೂಪಿಸಿದರು. ಕಲ್ಪನಾ ಹೆಗಡೆ ವಂದಿಸಿದರು.