ರಟ್ಟೀಹಳ್ಳಿ: ಹಿರೇಕೆರೂರು, ರಾಣೇಬೆನ್ನೂರು ಉಪ ಚುನಾವಣೆ ಹಿನ್ನೆಲೆಯಲ್ಲಿನೀತಿ ಸಂಹಿತೆ ಜಾರಿಯಾಗಿದ್ದು, ತಾಲೂಕಿನ ಕಚೇರಿಗಳು, ವಿವಿಧೆಡೆ ಸರಕಾರದ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ. ಆದರೆ ತಾಲೂಕಿನಲ್ಲಿಸಂಚರಿಸುವ ಕೆಲ ಬಸ್ಗಳ ಮೇಲೆ ಸರಕಾರದ ಜಾಹೀರಾತುಗಳು ಇನ್ನೂ ರಾರಾಜಿಸುತ್ತಿವೆ.
ನೀತಿ ಸಂಹಿತೆ ಜಾರಿಯಾಗಿ 5 ದಿನ ಕಳೆದರೂ ಬಸ್ಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸಿಲ್ಲ. ಮಂಗಳವಾರ ಮತ್ತು ಬುಧವಾರ ರಾಣೇಬೆನ್ನೂರು ಮತ್ತು ಹಿರೇಕೆರೂರು ಡಿಪೋಕ್ಕೆ ಸೇರಿದ ಕೆಲ ಬಸ್ಗಳ ಎರಡು ಭಾಗದಲ್ಲಿಮತ್ತು ಹಿಂಭಾಗದಲ್ಲಿಸರಕಾರದ ಜಾಹೀರಾತುಗಳು ಕಂಡು ಬಂದವು. ಈ ಬಸ್ಗಳು ರಟ್ಟೀಹಳ್ಳಿ ಮಾಸೂರು, ರಾಣೇಬೆನ್ನೂರು-ಹಿರೇಕೆರೂರು ಮಾರ್ಗವಾಗಿ ಸಂಚರಿಸುತ್ತಿವೆ.
ನೀತಿ ಸಂಹಿತೆ ಜಾರಿಯಾಗಿ 5 ದಿನ ಕಳೆದರೂ ಬಸ್ಗಳ ಮೇಲಿನ ಜಾಹೀರಾತುಗಳನ್ನು ತೆರವುಗೊಳಿಸಿಲ್ಲ. ಮಂಗಳವಾರ ಮತ್ತು ಬುಧವಾರ ರಾಣೇಬೆನ್ನೂರು ಮತ್ತು ಹಿರೇಕೆರೂರು ಡಿಪೋಕ್ಕೆ ಸೇರಿದ ಕೆಲ ಬಸ್ಗಳ ಎರಡು ಭಾಗದಲ್ಲಿಮತ್ತು ಹಿಂಭಾಗದಲ್ಲಿಸರಕಾರದ ಜಾಹೀರಾತುಗಳು ಕಂಡು ಬಂದವು. ಈ ಬಸ್ಗಳು ರಟ್ಟೀಹಳ್ಳಿ ಮಾಸೂರು, ರಾಣೇಬೆನ್ನೂರು-ಹಿರೇಕೆರೂರು ಮಾರ್ಗವಾಗಿ ಸಂಚರಿಸುತ್ತಿವೆ.