ಆ್ಯಪ್ನಗರ

ವೈಚಾರಿಕ ಚಿಂತನೆ ಸಮಾಜಕ್ಕೆ ತಿಳಿಸಿ

ತುಮ್ಮಿನಕಟ್ಟಿ: ಅಜ್ಞಾನ ಹೊಡೆದೋಡಿಸುವ ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ತಿಳಿಸಬೇಕು ಎಂದು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅವರು ರಾಣೆಬೆನ್ನೂರು ತಾಲೂಕಿನ ಕೋಣನತಲೆ ಗ್ರಾಮದಲ್ಲಿಶುಕ್ರವಾರ ನಡೆದ ಕಾರ್ಯಕ್ರಮದಲ್ಲಿಮಾತನಾಡಿದರು. ಮನುಷ್ಯನು ಜೀವನದಲ್ಲಿಒಳ್ಳೆಯದನ್ನು ಮಾಡಿ

Vijaya Karnataka 19 Oct 2019, 5:00 am
ತುಮ್ಮಿನಕಟ್ಟಿ: ಅಜ್ಞಾನ ಹೊಡೆದೋಡಿಸುವ ವೈಚಾರಿಕ ಚಿಂತನೆಗಳನ್ನು ಸಮಾಜಕ್ಕೆ ತಿಳಿಸಬೇಕು ಎಂದು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web inform rational thinking society
ವೈಚಾರಿಕ ಚಿಂತನೆ ಸಮಾಜಕ್ಕೆ ತಿಳಿಸಿ

ಅವರು ರಾಣೆಬೆನ್ನೂರು ತಾಲೂಕಿನ ಕೋಣನತಲೆ ಗ್ರಾಮದಲ್ಲಿಶುಕ್ರವಾರ ನಡೆದ ಕಾರ್ಯಕ್ರಮದಲ್ಲಿಮಾತನಾಡಿದರು. ಮನುಷ್ಯನು ಜೀವನದಲ್ಲಿಒಳ್ಳೆಯದನ್ನು ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ನ.2ರಿಂದ 7ರವರೆಗೆ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ಶಾಖಾ ಮಠದಲ್ಲಿನಡೆಯುವುದು ಎಂದು ಭಕ್ತರಿಗೆ ತಿಳಿಸಿದರು.

ಶಂಕರಾಚಾರಿ ಮಹೇಶಾಚಾರಿ ಕಮ್ಮಾರ, ಪ್ರವೀಣ ಹಲಗೇರಿ, ಶಿವಯ್ಯ ಸುಣಕಲ್‌ ಬಿದರಿ, ಮಲ್ಲನಗೌಡ್ರ ಪುಟ್ಟಕ್ಳವರ, ಮಂಜಪ್ಪ ಲಿಂಗದಹಳ್ಳಿ, ಶಿವಯ್ಯ ಸುಣಕಲ್‌ ಬಿದರಿ, ಬಸಯ್ಯ ಮರಿಗೌಡರ್‌. ಕರೇಗೌಡ ಬಾಗೂರ, ಬಸವರಾಜ ಕಡೂರ, ಮಹೇಶಪ್ಪ ಬಣಕಾರ, ಶಿವಾನಂದಯ್ಯ ಡಮ್ಮಳ್ಳಿ ಮತ್ತಿತರರು ಇದ್ದರು.

ಗ್ರಾಮದಲ್ಲಿಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬೆಳಗ್ಗೆ ಭಕ್ತರು ಬೈಕ್‌ ರಾರ‍ಯಲಿ ಮೂಲಕ ಸ್ವಾಗತಿಸಿದರು. ಡೊಳ್ಳು ಸಮಾಳದೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ಜರುಗಿತು. ಸಹಸ್ತ್ರ ಭಕ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ