ಆ್ಯಪ್ನಗರ

ಮಾಸಾಶನ ಬಿಡುಗಡೆಗೆ ಒತ್ತಾಯ

ಶಿಗ್ಗಾವಿ : ಸಾಮಾಜಿಕ ಭದ್ರತಾ ಯೋಜನೆಯಡಿ ಬಾಕಿ ಉಳಿದ ಮಾಸಾಶನ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣೆ ಮತ್ತು ಜಾಗೃತಿ ವೇದಿಕೆ ಕಾರ್ಮಿಕರು ಗುರುವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.

Vijaya Karnataka 29 May 2020, 5:00 am
ಶಿಗ್ಗಾವಿ : ಸಾಮಾಜಿಕ ಭದ್ರತಾ ಯೋಜನೆಯಡಿ ಬಾಕಿ ಉಳಿದ ಮಾಸಾಶನ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣೆ ಮತ್ತು ಜಾಗೃತಿ ವೇದಿಕೆ ಕಾರ್ಮಿಕರು ಗುರುವಾರ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
Vijaya Karnataka Web insist on the release of masasha
ಮಾಸಾಶನ ಬಿಡುಗಡೆಗೆ ಒತ್ತಾಯ


ಕಳೆದ 7-8 ತಿಂಗಳದಿಂದ ಸಂಧ್ಯಾ ಸುರಕ್ಷೆ, ವಿಶೇಷ ಚೇತನ ಮತ್ತು ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಬರಬೇಕಿದ್ದ ವೇತನ ಬಂದಿಲ್ಲ. ಮಕ್ಕಳು ನಮ್ಮ ಪೋಷಣೆ ಮಾಡುತ್ತಿಲ್ಲ. ಬ್ಯಾಂಕ್‌ಗಳಿಗೆ ಹೋಗಿ ವಿಚರಿಸಿದರೆ ನಿಮ್ಮ ಖಾತೆಗೆ ಯಾವುದೇ ವೇತನ ಜಮೆಗೊಂಡಿಲ್ಲಎಂದು ಹೇಳುತ್ತಿದ್ದಾರೆ. ಅರ್ಬನ್‌ ಬ್ಯಾಂಕಿನಲ್ಲಿಖಾತೆ ತೆರದವರಿಗೆ ಮಾಸಾಶನ ಜಮೆಯಾಗುತ್ತಿಲ್ಲಎಂದು ದೂರಿದ್ದಾರೆ.

ತಕ್ಷ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವೇತನ ಬಿಡುಗಡೆಗೆ 15 ದಿನದಲ್ಲಿಕ್ರಮಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನೂರಾರು ಸಂಖ್ಯೆಯ ಕಾರ್ಮಿಕರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ