ಆ್ಯಪ್ನಗರ

ವ್ಯಾಪಾರ-ವಹಿವಾಟು ಸಮಯ ಬದಲು

ಹಾವೇರಿ: ನಗರದಲ್ಲಿಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ವ್ಯಾಪಾರ-ವಹಿವಾಟಿನ ಸಮಯವನ್ನು ಜು.15 ರಿಂದ 31 ರ ವರೆಗೆ ಪ್ರತಿದಿನ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ನಡೆಸಲು ಜಿಲ್ಲಾವಾಣಿಜ್ಯೋದ್ಯಮ ಸಂಸ್ಥೆ ತೀರ್ಮಾನಿಸಿದೆ. ಇಲ್ಲಿನ ಪಿ.ಡಿ.ಶಿರೂರ ಅವರ ಕಚೇರಿಯಲ್ಲಿನಡೆದ ಸಭೆಯಲ್ಲಿಕಿರಾಣಿ,

Vijaya Karnataka 15 Jul 2020, 5:00 am
ಹಾವೇರಿ: ನಗರದಲ್ಲಿಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ವ್ಯಾಪಾರ-ವಹಿವಾಟಿನ ಸಮಯವನ್ನು ಜು.15 ರಿಂದ 31 ರ ವರೆಗೆ ಪ್ರತಿದಿನ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ನಡೆಸಲು ಜಿಲ್ಲಾವಾಣಿಜ್ಯೋದ್ಯಮ ಸಂಸ್ಥೆ ತೀರ್ಮಾನಿಸಿದೆ. ಇಲ್ಲಿನ ಪಿ.ಡಿ.ಶಿರೂರ ಅವರ ಕಚೇರಿಯಲ್ಲಿನಡೆದ ಸಭೆಯಲ್ಲಿಕಿರಾಣಿ, ಎಪಿಎಂಸಿ, ಜವಳಿ ವ್ಯಾಪಾರಸ್ಥರು, ವ್ಯಾಪಾರಸ್ಥರ ಸಂಘ, ಹೋಟೆಲ್‌ ಮಾಲಿಕರ ಸಂಘ, ಎಲೆಕ್ಟ್ರಿಕಲ್‌ ಮತ್ತು ಗೃಹೋಪಯೋಗಿ ವ್ಯಾಪಾರಸ್ಥರ ಸಂಘ, ಪೆಟ್ರೋಲಿಯಂ ಡೀಲರ್ಸ್ ಸಂಘ, ಕಟ್ಟಡ ಸಾಮಗ್ರಿ ಪೂರೈಸುವರ ಸಂಘ, ಸುವರ್ಣಕಾರರ ಸಂಘ, ಕಾಳು-ಕಡಿ ವ್ಯಾಪಾರಸ್ಥರ ಸಂಘ, ವೈದ್ಯಕೀಯ ಮತ್ತು ಔಷಧ ವ್ಯಾಪಾರಸ್ಥರ ಸಂಘಗಳ ಪ್ರಮುಖರು ಭಾಗವಹಿಸಿದ್ದರು. ಸೋಂಕು ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷ ರವಿ ಮೆಣಸಿನಕಾಯಿ, ಗೌರವ ಜಂಟಿ ಕಾರ್ಯದರ್ಶಿ ಜಿ.ವಿ.ಹಿರೇಗೌಡರ, ಎಫ್‌ಕೆಸಿಸಿಐ ಸದಸ್ಯ ಪಿ.ಡಿ.ಶಿರೂರ ತಿಳಿಸಿದ್ದಾರೆ.
Vijaya Karnataka Web instead of trade off time
ವ್ಯಾಪಾರ-ವಹಿವಾಟು ಸಮಯ ಬದಲು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ