ಆ್ಯಪ್ನಗರ

ಪರಿಹಾರ ಚೆಕ್‌ ವಿತರಣೆ

ಗುತ್ತಲ: ಇತ್ತೀಚೆಗೆ ಹಂದಿಗನೂರು ಗ್ರಾಮದ ವರದಾನದಿಯಲ್ಲಿಮುಳುಗಿ ಸಾವನ್ನಪ್ಪಿದ ಮೃತ ಕುಟುಂಬಗಳಿಗೆ ಶಾಸಕ ನೆಹರು ಓಲೇಕಾರ ಶನಿವಾರ ಪರಿಹಾರದ ಚೆಕ್‌ ವಿತರಣೆ ಮಾಡಿ ಸಾಂತ್ವನ ಹೇಳಿದರು.

Vijaya Karnataka 3 Nov 2019, 5:00 am
ಗುತ್ತಲ: ಇತ್ತೀಚೆಗೆ ಹಂದಿಗನೂರು ಗ್ರಾಮದ ವರದಾನದಿಯಲ್ಲಿಮುಳುಗಿ ಸಾವನ್ನಪ್ಪಿದ ಮೃತ ಕುಟುಂಬಗಳಿಗೆ ಶಾಸಕ ನೆಹರು ಓಲೇಕಾರ ಶನಿವಾರ ಪರಿಹಾರದ ಚೆಕ್‌ ವಿತರಣೆ ಮಾಡಿ ಸಾಂತ್ವನ ಹೇಳಿದರು.
Vijaya Karnataka Web issue of compensation cheque
ಪರಿಹಾರ ಚೆಕ್‌ ವಿತರಣೆ


ಪರಮೇಶಪ್ಪ ಕಮ್ಮಾರ ಮತ್ತು ಪ್ರಶಾಂತ ಕೊಂಚಿಗೇರಿ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿ, ಉಳಿದ 1 ಲಕ್ಷ ರೂ. ಹಣವನ್ನು ಬ್ಯಾಂಕ ಮುಖಾಂತರ ಮೃತ ಕುಟುಂಬಗಳಿಗೆ ವರ್ಗಾವಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಸವರಾಜ ಕಳಸೂರ, ನಾಗರಾಜ ಬಸಗೇಣ್ಣೆ, ಹನುಮಂತಪ್ಪ ದಾಸರ, ಚನ್ನಬಸಪ್ಪ ಹಾವಿನಾಳ ಇತರರು ಪಾಲ್ಗೊಂಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ