ಹಿರೇಕೆರೂರು: ತಾಲೂಕಿನ ಚಿಕ್ಕೇರೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿಜೆಸಿಐ ಚಿಕ್ಕೇರೂರ ಬನಶಂಕರಿ ಆಶ್ರಯದಲ್ಲಿಸೆ.15ರಂದು ಸಂಜೆ 6ಕ್ಕೆ ಜೆಸಿಐ ಸಪ್ತಾಹ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ ಕಾರ್ಯಕ್ರಮಗಳು ಜರುಗಲಿವೆ. ಜೆಸಿಐ ವಲಯ ಉಪಾಧ್ಯಕ್ಷ ರಾಘವೇಂದ್ರ ದೇಶಪಾಂಡೆ ಜೆಸಿಐ ಸಪ್ತಾಹ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮು ಮುದಿಗೌಡರ್, ಜೆಸಿಐ ಚಿಕ್ಕೇರೂರ ಬನಶಂಕರಿ ಅಧÜ್ಯಕ್ಷ ಪವನ ಮುಗಳಗೇರಿ, ಕಾರ್ಯದರ್ಶಿ ಮನೋಜ ಮೀರಜಕರ್, ನವೀನ ಶೆಟ್ಟರ, ಮನೋಜ ಶೆಟ್ಟರ, ದಾನೇಶ್ವರಿ ವಾರದ, ಹರೀಶ ಮಡಿವಾಳರ, ಮುರಳಿ ಶೆಟ್ಟರ, ಫಕ್ಕೀರೇಶ ಯತ್ತಿನಹಳ್ಳಿ, ನಾಗರಾಜ ನೆಗಳೂರು ಆಗಮಿಸಲಿದ್ದಾರೆ ಎಂದು ಜೆಸಿಐ ಸಪ್ತಾಹ ಸಂಯೋಜಕ ಪ್ರಶಾಂತ ಗುತ್ತಲ್ ತಿಳಿಸಿದ್ದಾರೆ.
ಚಿಕ್ಕೇರೂರಲ್ಲಿ ಜೆಸಿಐ ಸಪ್ತಾಹ ನಾಳೆ
ಹಿರೇಕೆರೂರು: ತಾಲೂಕಿನ ಚಿಕ್ಕೇರೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿಜೆಸಿಐ ಚಿಕ್ಕೇರೂರ ಬನಶಂಕರಿ ಆಶ್ರಯದಲ್ಲಿಸೆ.15ರಂದು ಸಂಜೆ 6ಕ್ಕೆ ಜೆಸಿಐ ಸಪ್ತಾಹ, ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ ಕಾರ್ಯಕ್ರಮಗಳು ಜರುಗಲಿವೆ. ಜೆಸಿಐ ವಲಯ ಉಪಾಧ್ಯಕ್ಷ ರಾಘವೇಂದ್ರ
Vijaya Karnataka 15 Sep 2019, 5:00 am