ಅರಸು ಬಡವರ ಬಂಧು: ಡಿ.ಎಂ.ಸಾಲಿ
ರಟ್ಟೀಹಳ್ಳಿ: ದೇವರಾಜ ಅರಸು ದೂರದೃಷ್ಟಿಯಿಂದ ಕ್ರಾಂತಿಕಾರಿ ಹಜ್ಜೆಗಳನ್ನು ಇಟ್ಟಿದ್ದರು. ಸಾಮಾಜಿಕ ನ್ಯಾಯ ಕಲ್ಪಿಸಿದ ಬಡವರ ಬಂಧÜು ಎಂದು ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ ಹೇಳಿದರು.
Vijaya Karnataka 21 Aug 2019, 5:00 am
ರಟ್ಟೀಹಳ್ಳಿ: ದೇವರಾಜ ಅರಸು ದೂರದೃಷ್ಟಿಯಿಂದ ಕ್ರಾಂತಿಕಾರಿ ಹಜ್ಜೆಗಳನ್ನು ಇಟ್ಟಿದ್ದರು. ಸಾಮಾಜಿಕ ನ್ಯಾಯ ಕಲ್ಪಿಸಿದ ಬಡವರ ಬಂಧÜು ಎಂದು ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ ಹೇಳಿದರು.
ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜಲ್ಲಿ ಹಮ್ಮಿಕೊಂಡಿದ್ದ ಅರಸು ಜನ್ಮ ದಿನಾಚರಣೆ, ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದುರ್ಬಲರ ಧ್ವನಿಯಾಗಿದ್ದ ಅರಸು ಅವರು, ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ ರಾಜಕೀಯವಾಗಿ ನ್ಯಾಯ ತಂದು ಕೊಟ್ಟಿದ್ದರು ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಡಾ.ಟಿ.ಎಂ.ಭಾಸ್ಕರ, ಗಾಯಕ ಖಾಸಿಂ ಮಾತನಾಡಿದರು. ವಿವಿಧ ಸಮಾಜದ ಮುಖಂಡರನ್ನು ಹಾಗೂ ಗಾಯಕ ಖಾಸಿಂ ಅಲಿ, ಸಂಗೀತ ಪ್ರಶಸ್ತಿ ವಿಜೇತ ಮಂಜುನಾಥ ವಾಲ್ಮೀಕಿ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ನಿಂಗಪ್ಪ ಚಳಗೇರಿ, ತಾ.ಪಂ.ಅಧ್ಯಕ್ಷ ಹೇಮಣ್ಣ ಮುದರಡ್ಡೇರ, ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ದೇವರಾಜ ನಾಗಣ್ಣನವರ, ಪಿ.ಡಿ.ಬಸನಗೌಡ್ರ, ಯು.ಎಂ.ಸಾಲಿ, ಸುಭಾಷ ಹದಡೇರ, ಕೃಷ್ಣಪ್ಪ ಬಾಜಿರಾಯರ, ಮಹದೇವಪ್ಪ ಮಾಳಮ್ಮನವರ, ಎಚ್.ಎಚ್.ಬ್ಯಾಡಗೌಡ್ರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಪಟ್ಟಣದ ಪ್ರಿಯದರ್ಶಿನಿ ಪ್ರಥಮ ದರ್ಜೆ ಕಾಲೇಜಲ್ಲಿ ಹಮ್ಮಿಕೊಂಡಿದ್ದ ಅರಸು ಜನ್ಮ ದಿನಾಚರಣೆ, ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದುರ್ಬಲರ ಧ್ವನಿಯಾಗಿದ್ದ ಅರಸು ಅವರು, ಹಿಂದುಳಿದ ವರ್ಗಗಳಿಗೆ ಸಾಮಾಜಿಕವಾಗಿ ರಾಜಕೀಯವಾಗಿ ನ್ಯಾಯ ತಂದು ಕೊಟ್ಟಿದ್ದರು ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಡಾ.ಟಿ.ಎಂ.ಭಾಸ್ಕರ, ಗಾಯಕ ಖಾಸಿಂ ಮಾತನಾಡಿದರು. ವಿವಿಧ ಸಮಾಜದ ಮುಖಂಡರನ್ನು ಹಾಗೂ ಗಾಯಕ ಖಾಸಿಂ ಅಲಿ, ಸಂಗೀತ ಪ್ರಶಸ್ತಿ ವಿಜೇತ ಮಂಜುನಾಥ ವಾಲ್ಮೀಕಿ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ನಿಂಗಪ್ಪ ಚಳಗೇರಿ, ತಾ.ಪಂ.ಅಧ್ಯಕ್ಷ ಹೇಮಣ್ಣ ಮುದರಡ್ಡೇರ, ಚಂದ್ರಶೇಖರಪ್ಪ ತುಮ್ಮಿನಕಟ್ಟಿ, ದೇವರಾಜ ನಾಗಣ್ಣನವರ, ಪಿ.ಡಿ.ಬಸನಗೌಡ್ರ, ಯು.ಎಂ.ಸಾಲಿ, ಸುಭಾಷ ಹದಡೇರ, ಕೃಷ್ಣಪ್ಪ ಬಾಜಿರಾಯರ, ಮಹದೇವಪ್ಪ ಮಾಳಮ್ಮನವರ, ಎಚ್.ಎಚ್.ಬ್ಯಾಡಗೌಡ್ರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.