ಆ್ಯಪ್ನಗರ

ಲಿಂ.ಮೃತ್ಯುಂಜಯಪ್ಪಗಳ ಮಹಾರಥೋತ್ಸವ

ಗ್ರಾಮದಲ್ಲಿ ಲಿಂಮೃತ್ಯುಂಜಯಪ್ಪಗಳ ಮಹಾರಥೋತ್ಸವ ಸೋಮವಾರ ಸಂಜೆ ಸಂಸ್ಥೆಯ ಆವರಣದಲ್ಲಿ ಅಪಾರ ಭಕ್ತ ಸಮೂಹದ ಮಧ್ಯ ಅದ್ಧೂರಿಯಾಗಿ ನೆರವೇರಿತು...

Vijaya Karnataka 26 Feb 2019, 5:00 am
ಹಂಸಭಾವಿ: ಗ್ರಾಮದಲ್ಲಿ ಲಿಂ.ಮೃತ್ಯುಂಜಯಪ್ಪಗಳ ಮಹಾರಥೋತ್ಸವ ಸೋಮವಾರ ಸಂಜೆ ಸಂಸ್ಥೆಯ ಆವರಣದಲ್ಲಿ ಅಪಾರ ಭಕ್ತ ಸಮೂಹದ ಮಧ್ಯ ಅದ್ಧೂರಿಯಾಗಿ ನೆರವೇರಿತು.
Vijaya Karnataka Web l mrithanjappas birthday party
ಲಿಂ.ಮೃತ್ಯುಂಜಯಪ್ಪಗಳ ಮಹಾರಥೋತ್ಸವ


ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಿರಾಳಕೊಪ್ಪದ ವಿರಕ್ತಮಠದ ಸಿದ್ದೇಶ್ವರ ಶ್ರೀ ಮತ್ತು ಶಿಕಾರಿಪುರದ ವಿರಕ್ತಮಠದ ಶ್ರೀಗಳ ಸಮ್ಮುಖದಲ್ಲಿ ಲಿಂ.ಮೃತ್ಯುಂಜಯಪ್ಪಗಳ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ವಿವಿಧ ವಾದ್ಯ ವೃಂದಗಳೊಂದಿಗೆ ರಥವನ್ನು ಎಳೆದು ಭಕ್ತಿಯ ಪರಾಕಾಷ್ಠೆ ಮೆರೆದರು.ಭಕ್ತರು ರಥಕ್ಕೆ ಬಾಳೆಹಣ್ಣು,ಉತ್ತತ್ತಿ ತೂರಿ ತಮ್ಮ ಹರಕೆ ತೀರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ