ಆ್ಯಪ್ನಗರ

ಪೊಲೀಸರ ಮೇಲೆಯೇ ಲಾಠಿ!

ಗುತ್ತಲ: ಲಾಕ್‌ಡೌನ್‌ ಹಿನ್ನೆಲೆ ಭದ್ರತೆಗೆ ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯೇ ಯುವಕನೊಬ್ಬ ಲಾಠಿ ಬೀಸಿದ ಘಟನೆ ಸಮೀಪದ ಬಸಾಪುರದಲ್ಲಿಮಂಗಳವಾರ ನಡೆದಿದೆ.

Vijaya Karnataka 7 Apr 2020, 5:34 pm
ಗುತ್ತಲ: ಲಾಕ್‌ಡೌನ್‌ ಹಿನ್ನೆಲೆ ಭದ್ರತೆಗೆ ತೆರಳಿದ್ದ ಪೊಲೀಸ್‌ ಸಿಬ್ಬಂದಿ ಮೇಲೆಯೇ ಯುವಕನೊಬ್ಬ ಲಾಠಿ ಬೀಸಿದ ಘಟನೆ ಸಮೀಪದ ಬಸಾಪುರದಲ್ಲಿಮಂಗಳವಾರ ನಡೆದಿದೆ.
Vijaya Karnataka Web lathi on the police
ಪೊಲೀಸರ ಮೇಲೆಯೇ ಲಾಠಿ!


ಯುವಕನು ಗ್ರಾಮದಲ್ಲಿಅನಾವಶ್ಯಕವಾಗಿ ತಿರುಗಾಡುತ್ತಿದ್ದು, ಈ ರೀತಿ ಅಲೆದಾಡುವದು ಸರಿಯಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ,ಪೊಲೀಸರ ಲಾಠಿಯನ್ನು ಕಸಿದುಕೊಂಡು ಅವರನ್ನೇ ಹೊಡೆದು ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನನ್ನು ಗುತ್ತಲ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ