ಆ್ಯಪ್ನಗರ

ಎಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ರಾಣೇಬೆನ್ನೂರ : ಖಚಿತ ಮಾಹಿತಿ ಮೇರೆಗೆ ಇಲ್ಲಿನ ಎಆರ್‌ಟಿಒ ಕಚೇರಿಯ ಮೇಲೆ ಗುರುವಾರ ಲೋಕಾಯುಕ್ತ ಸಿಪಿಐ ರಾಮರಡ್ಡಿ ಸಿಬ್ಬಂದಿ ಸಮೇತ ದಿಢೀರನೆ ದಾಳಿ ನಡೆಸಿದರು.

Vijaya Karnataka 18 Oct 2019, 5:07 pm
ರಾಣೇಬೆನ್ನೂರ : ಖಚಿತ ಮಾಹಿತಿ ಮೇರೆಗೆ ಇಲ್ಲಿನ ಎಆರ್‌ಟಿಒ ಕಚೇರಿಯ ಮೇಲೆ ಗುರುವಾರ ಲೋಕಾಯುಕ್ತ ಸಿಪಿಐ ರಾಮರಡ್ಡಿ ಸಿಬ್ಬಂದಿ ಸಮೇತ ದಿಢೀರನೆ ದಾಳಿ ನಡೆಸಿದರು.
Vijaya Karnataka Web lokayukta attack on arto office
ಎಆರ್‌ಟಿಒ ಕಚೇರಿ ಮೇಲೆ ಲೋಕಾಯುಕ್ತ ದಾಳಿ


ಈ ಸಮಯದಲ್ಲಿಕಚೇರಿಯಲ್ಲಿಅನಧಿಕೃತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿತು. ಲೋಕಾಯುಕ್ತ ಅಧಿಕಾರಿಗಳ ಆಗಮನದ ಹಿನ್ನೆಲೆಯಲ್ಲಿಕಚೇರಿಯಲ್ಲಿದ್ದ ಏಜೆಂಟರು ಅಲ್ಲಿಂದ ಕಾಲ್ಕಿತ್ತರು. ಅನಧಿಕೃತ ಸಿಬ್ಬಂದಿಯ ಕಾರ್ಯನಿರ್ವಹಣೆ ಹಾಗೂ ಏಜೆಂಟರ ಹಾವಳಿ ಕುರಿತು ವ್ಯಾಪಕ ದೂರುಗಳು ಕೇಳಿಬಂದಿದ್ದು ಅದನ್ನು ಸರಿಪಡಿಸಿಕೊಳ್ಳುವಂತೆ ಕಚೇರಿಯ ಸಿಬ್ಬಂದಿಗೆ ಲೋಕಾಯುಕ್ತ ಅಧಿಕಾರಿ ಎಚ್ಚರಿಕೆ ನೀಡಿದರು. ದಾಳಿ ಸಮಯದಲ್ಲಿಕಚೇರಿಯಲ್ಲಿಎಆರ್‌ಟಿಒ ಕಂಡು ಬರಲಿಲ್ಲಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ